ಆ್ಯಪ್ನಗರ

ಬುಧವಾರ 3 ಪಕ್ಷೇತರರಿಂದ ನಾಮಪತ್ರ

ಧಾರವಾಡ : 2019 ರ ಸಾರ್ವತ್ರಿಕ ಚುನಾವಣೆಯ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು 6ನೇ ದಿನವಾದ ಬುಧವಾರ 3 ಜನ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷೇತರ ಅಭ್ಯರ್ಥಿಗಳಾಗಿ ಮಕ್ತುಂಖಾನ್‌ ಸರ್‌ದೇಸಾಯಿ, ರಾಜಶೇಖರಯ್ಯ ವಿ. ಕಂತಿಮಠ ಹಾಗೂ ಮಾರುತಿ ರಾಮಪ್ಪ ಹನಸಿ ಅವರು ನಾಮಪತ್ರಗಳನ್ನು ಚುನಾವಣಾಧಿಕಾರಿ ಎಂ.ದೀಪಾ ಅವರಿಗೆ ನಾಮಪತ್ರ ಸಲ್ಲಿಸಿದರು.

Vijaya Karnataka 4 Apr 2019, 5:00 am
ಧಾರವಾಡ : 2019 ರ ಸಾರ್ವತ್ರಿಕ ಚುನಾವಣೆಯ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು 6ನೇ ದಿನವಾದ ಬುಧವಾರ 3 ಜನ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷೇತರ ಅಭ್ಯರ್ಥಿಗಳಾಗಿ ಮಕ್ತುಂಖಾನ್‌ ಸರ್‌ದೇಸಾಯಿ, ರಾಜಶೇಖರಯ್ಯ ವಿ. ಕಂತಿಮಠ ಹಾಗೂ ಮಾರುತಿ ರಾಮಪ್ಪ ಹನಸಿ ಅವರು ನಾಮಪತ್ರಗಳನ್ನು ಚುನಾವಣಾಧಿಕಾರಿ ಎಂ.ದೀಪಾ ಅವರಿಗೆ ನಾಮಪತ್ರ ಸಲ್ಲಿಸಿದರು.
Vijaya Karnataka Web wednesday 3rd nomination by independents
ಬುಧವಾರ 3 ಪಕ್ಷೇತರರಿಂದ ನಾಮಪತ್ರ


12 ಜನ ಅಭ್ಯರ್ಥಿಗಳಿಂದ 17 ನಾಮಪತ್ರ

ಈವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 12 ಜನ ಅಭ್ಯರ್ಥಿಗಳು 17 ನಾಮಪತ್ರ ಸಲ್ಲಿಸಿದ್ದು . ಏ. 4 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ