ಡಿಜೆ ಬಂದ್ ಸ್ವಾಗತಿಸಿದ ಸಂಸ್ಥೆ
ಹುಬ್ಬಳ್ಳಿ: ಅಂಜುಮನ್ ಇ ಇಸ್ಲಾಂ ಸಂಸ್ಥೆಯು ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿಸೌಂಡ್ ಸಿಸ್ಟಮ್ (ಡಿಜೆ) ಬಂದ್ ಮಾಡಲು ಕೈಗೊಂಡ ನಿರ್ಧಾರವನ್ನು ನಗರದ ಎಲ್ಲಓಣಿಯ ಮುಸ್ಲಿಂ ಸಮಾಜದವರು ಸ್ವಾಗತಿಸಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಮಹ್ಮದ್ಯೂಸೂಫ್ ಸವಣೂರ ತಿಳಿಸಿದ್ದಾರೆ.
Vijaya Karnataka 13 Nov 2019, 5:00 am
ಹುಬ್ಬಳ್ಳಿ: ಅಂಜುಮನ್ ಇ ಇಸ್ಲಾಂ ಸಂಸ್ಥೆಯು ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿಸೌಂಡ್ ಸಿಸ್ಟಮ್ (ಡಿಜೆ) ಬಂದ್ ಮಾಡಲು ಕೈಗೊಂಡ ನಿರ್ಧಾರವನ್ನು ನಗರದ ಎಲ್ಲಓಣಿಯ ಮುಸ್ಲಿಂ ಸಮಾಜದವರು ಸ್ವಾಗತಿಸಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಮಹ್ಮದ್ಯೂಸೂಫ್ ಸವಣೂರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೆರವಣಿಗೆ ಮಧ್ಯಾಹ್ನ 2.30ಕ್ಕೆ ಆರಂಭವಾಗಿ ರಾತ್ರಿ 9ಕ್ಕೆ ಆಸಾರ ಓಣಿಗೆ ಬಂದು ತಲುಪಿತು. ಸಮಾಜದ ಮುತುವಲ್ಲಿಗಳು, ಮುಖಂಡರು, ಯುವಕರು ಹಾಗೂ ಶಾಸಕ ಪ್ರಸಾದ ಅಬ್ಬಯ್ಯ, ಪೊಲೀಸ್ ಆಯುಕ್ತ ಆರ್.ದೀಲಿಪ್ ಮತ್ತು ಪಾಲಿಕೆ ಆಯುಕ್ತರು, ಸಾರ್ವಜನಿಕರ ಸಹಕಾರದಿಂದ ಡಿಜೆ ಬಂದ್ ನಿರ್ಧಾರ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ನವಾಜ್ ಕಿತ್ತೂರ, ಬಸೀರ್ಅಹ್ಮದ್ ಹಳ್ಳೂರ, ಅಬ್ದುಲ್ ಮುನಾಫ್ ದೇವಗೇರಿ, ದಾದಾಹಯಾತ ಖೈರಾತಿ, ಎಂ.ಎ.ಪಠಾಣ ಮತ್ತು ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೆರವಣಿಗೆ ಮಧ್ಯಾಹ್ನ 2.30ಕ್ಕೆ ಆರಂಭವಾಗಿ ರಾತ್ರಿ 9ಕ್ಕೆ ಆಸಾರ ಓಣಿಗೆ ಬಂದು ತಲುಪಿತು. ಸಮಾಜದ ಮುತುವಲ್ಲಿಗಳು, ಮುಖಂಡರು, ಯುವಕರು ಹಾಗೂ ಶಾಸಕ ಪ್ರಸಾದ ಅಬ್ಬಯ್ಯ, ಪೊಲೀಸ್ ಆಯುಕ್ತ ಆರ್.ದೀಲಿಪ್ ಮತ್ತು ಪಾಲಿಕೆ ಆಯುಕ್ತರು, ಸಾರ್ವಜನಿಕರ ಸಹಕಾರದಿಂದ ಡಿಜೆ ಬಂದ್ ನಿರ್ಧಾರ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ನವಾಜ್ ಕಿತ್ತೂರ, ಬಸೀರ್ಅಹ್ಮದ್ ಹಳ್ಳೂರ, ಅಬ್ದುಲ್ ಮುನಾಫ್ ದೇವಗೇರಿ, ದಾದಾಹಯಾತ ಖೈರಾತಿ, ಎಂ.ಎ.ಪಠಾಣ ಮತ್ತು ಕಾರ್ಯಕಾರಿ ಸಮಿತಿ ಪ್ರಕಟಣೆಯಲ್ಲಿತಿಳಿಸಿದೆ.