ಆ್ಯಪ್ನಗರ

ಕುಸ್ತಿಪಟು ಅಂದಾನಶೆಟ್ಟಿಗೆ ಸನ್ಮಾನ

ಧಾರವಾಡ : ನಗರದ ಸೋನಿಯಾ ಪದವಿ ಪೂರ್ವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಾ.ವಿ.ಎಚ್‌. ಕುಲಕರ್ಣಿ ಇತ್ತೀಚೆಗೆ ಉದ್ಘಾಟಿಸಿದರು.

Vijaya Karnataka 1 Feb 2019, 5:00 am
ಧಾರವಾಡ : ನಗರದ ಸೋನಿಯಾ ಪದವಿ ಪೂರ್ವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಾ.ವಿ.ಎಚ್‌. ಕುಲಕರ್ಣಿ ಇತ್ತೀಚೆಗೆ ಉದ್ಘಾಟಿಸಿದರು.
Vijaya Karnataka Web wrestler is honored and honored
ಕುಸ್ತಿಪಟು ಅಂದಾನಶೆಟ್ಟಿಗೆ ಸನ್ಮಾನ


ಇದೇ ವೇಳೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟ ಆಯ್ಕೆಯಾದ ವಿದ್ಯಾರ್ಥಿ ಮಹಾಂತೇಶ ಅಂದಾನಶೆಟ್ಟಿ ಸನ್ಮಾನಿಸಿದರು.

ಪ್ರಾಚಾರ್ಯ ಸೋನಿಯಾ, ಸೋನಿಯಾ ಶಿಕ್ಷ ಣ ಸಂಸ್ಥೆ ಅಧ್ಯಕ್ಷ ಡಾ.ಎಚ್‌.ವಿ. ಡಂಬಳ,ಡಾ. ಎಸ್‌. ಎಸ್‌. ಹಿರೇಮಠ, ರೂಪಾ ಎಚ್‌. ಡಂಬಳ, ಎಸ್‌.ವಿ.ಡಂಬಳ, ನಾಗರಾಜ ವಿ. ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಕಾಶ ಎಚ್‌. ಜೋಗಿನ ಸ್ವಾಗತಿಸಿದರು. ರಮೇಶ ಮಾದರ ನಿರೂಪಿಸಿದರು. ಶುಭಾ ಮಾಕಾಂಡೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ