ಆ್ಯಪ್ನಗರ

ಯೋಗ ಶಿಬಿರ ಆಮಂತ್ರಣ ಬಿಡುಗಡೆ

ಹುಬ್ಬಳ್ಳಿ : ಜನವರಿಯಲ್ಲಿಜರುಗಲಿರುವ ನಾಲ್ಕು ದಿನಗಳ ಯೋಗ ಶಿಬಿರದ ಆಮಂತ್ರಣ ಪತ್ರಿಕೆಗಳನ್ನು ರಂಭಾಪುರಿ ಜಗದ್ಗುರುಗಳು ಭಾನುವಾರ ಬಿಡುಗಡೆಗೊಳಿಸಿದರು.

Vijaya Karnataka 25 Dec 2019, 5:00 am
ಹುಬ್ಬಳ್ಳಿ : ಜನವರಿಯಲ್ಲಿಜರುಗಲಿರುವ ನಾಲ್ಕು ದಿನಗಳ ಯೋಗ ಶಿಬಿರದ ಆಮಂತ್ರಣ ಪತ್ರಿಕೆಗಳನ್ನು ರಂಭಾಪುರಿ ಜಗದ್ಗುರುಗಳು ಭಾನುವಾರ ಬಿಡುಗಡೆಗೊಳಿಸಿದರು.
Vijaya Karnataka Web yoga camp invitation released
ಯೋಗ ಶಿಬಿರ ಆಮಂತ್ರಣ ಬಿಡುಗಡೆ


ನಗರದ ಗ್ಲಾಸ್‌ಹೌಸ್‌ದಲ್ಲಿನಡೆದ ಕಾರ್ಯಕ್ರಮದಲ್ಲಿಅವರು ಬಿಡುಗಡೆಗೊಳಿಸಿ ಮಾತನಾಡಿ, ಯೋಗ ವಿದ್ಯೆಗೆ ವಿಶ್ವ ಮಾನ್ಯತೆ ಪಡೆದ ಮೇಲೆ ಮಹತ್ವ ಬಂದಿದೆ. ಪ್ರತಿಯೊಬ್ಬರೂ ಯೋಗದ ಉಪಯೋಗ, ಚಿಕಿತ್ಸಾ ವಿಧಾನಗಳು ಗೊತ್ತಿರಬೇಕು ಎಂದರು.

ಎಲ್ಲರಿಗೂ ಯೋಗದ ಅವಕಾಶ ಸಹಜ ಹಾಗೂ ಸುಲಭವಾಗಿ ಸಿಗುವಂತಾಗಬೇಕೆನ್ನುವ ನಿಟ್ಟಿನಲ್ಲಿನಾಲ್ಕು ದಿನಗಳವರೆಗೆ ಯೋಗ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ, ಮಹೇಂದ್ರ ಠಕ್ಕರ, ಪ್ರಕಾಶ ಬೆಂಡಿಗೇರಿ, ಸುಭಾಶಸಿಂಗ್‌ ಜಮಾದಾರ, ರಾಘವೇಂದ್ರ ಪ್ರಭು ಸೇರಿದಂತೆ ಹಲವರು ಯಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ