ಆ್ಯಪ್ನಗರ

ಯೋಗದಿಂದ ಶಾಂತಿ, ಸಮಾಧಾನ ಲಭ್ಯ

ಧಾರವಾಡ: ಶರೀರ, ಮನಸ್ಸು, ಆತ್ಮಗಳ ಮಿಲನ ಮಾಡುವ ಕ್ರಿಯೆಯೇ ಯೋಗ. ಯೋಗದಿಂದ ಶಾಂತಿ, ಸರಳತೆ, ಸಮಾಧಾನ ಮತ್ತು ನವಚೈತನ್ಯ ಸಿಗಲಿದೆ ಎಂದು ಜಿಲ್ಲಾಪತಂಜಲಿ ಮಹಿಳಾ ಸಮಿತಿಯ ಸಂಘಟನಾ ಕಾರ್ಯದರ್ಶಿ ರೇಣುಕಾ ನಿಂಬಣದೇವರಮಠ ಹೇಳಿದರು.

Vijaya Karnataka 19 Sep 2019, 5:00 am
ಧಾರವಾಡ: ಶರೀರ, ಮನಸ್ಸು, ಆತ್ಮಗಳ ಮಿಲನ ಮಾಡುವ ಕ್ರಿಯೆಯೇ ಯೋಗ. ಯೋಗದಿಂದ ಶಾಂತಿ, ಸರಳತೆ, ಸಮಾಧಾನ ಮತ್ತು ನವಚೈತನ್ಯ ಸಿಗಲಿದೆ ಎಂದು ಜಿಲ್ಲಾಪತಂಜಲಿ ಮಹಿಳಾ ಸಮಿತಿಯ ಸಂಘಟನಾ ಕಾರ್ಯದರ್ಶಿ ರೇಣುಕಾ ನಿಂಬಣದೇವರಮಠ ಹೇಳಿದರು.
Vijaya Karnataka Web yoga from peace peace available
ಯೋಗದಿಂದ ಶಾಂತಿ, ಸಮಾಧಾನ ಲಭ್ಯ


ಇಲ್ಲಿನ ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನದಲ್ಲಿಹಮ್ಮಿಕೊಂಡ ವಿಶೇಷ ಯೋಗ ಶಿಬಿರದಲ್ಲಿಮುಖ್ಯ ಅತಿಥಿಯಾಗಿ ಆಗಮಿಸಿ ಬುಧವಾರ ಅವರು ಮಾತನಾಡಿದರು.

ಇದೇ ವೇಳೆ ವೈದ್ಯೆ ಡಾ.ರಶ್ಮಿ ಪಾಟೀಲ ಯೋಗಿಗಳ ಉಚಿತ ಆರೋಗ್ಯ ತಪಾಸಣೆ ಮಾಡಿದರು. ಯೋಗ ತರಬೇತುದಾರರಾದ ವಂದನಾ ಪೂಜಾರಿ, ಆರ್‌.ಜಿ.ಅಗಡಿ, ಮತ್ತು ರೇಣುಕಾ ಲಿಂಬಣದೇವರಮಠ ಅವರನ್ನು ಸನ್ಮಾನಿಸಲಾಯಿತು. ಸುನಿತಾ ಮುನವಳ್ಳಿ ನಿರೂಪಿಸಿ,ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ