ಧಾರವಾಡ: ದಡ್ಡಿ ಕಮಲಾಪುರದ ಮಹಿಷಿ ಟ್ರಸ್ಟ್ ಯೋಗ ಮತ್ತು ನಿಸರ್ಗ ಚಿಕಿತ್ಸಾ ಆಸ್ಪತ್ರೆಯಲ್ಲಿ ಸೆ.15 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಬೆನ್ನುನೋವು, ಮಂಡಿ ನೋವು ಹಾಗೂ ಇನ್ನಿತರ ಸಂಧಿವಾತಗಳಿಗೆ ಫಿಜಿಯೋಥೆರಪಿ, ಯೋಗ ಥೆರಪಿ ಹಾಗೂ ಆಹಾರ ಪದ್ಧತಿ ಬದಲಾವಣೆ ಬಗ್ಗೆ ಸಲಹೆ ಹಾಗೂ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.6361708208,7676150146ಗೆ ಸಂಪರ್ಕಿಸಲು ಆಸ್ಪತ್ರೆ ವೈದ್ಯಾಧಿಕಾರಿ ಡಾ. ತಿರು ಮುರುಗನ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಇಂದು ಯೋಗ ಥೆರಪಿ ಚಿಕಿತ್ಸೆ
ಧಾರವಾಡ: ದಡ್ಡಿ ಕಮಲಾಪುರದ ಮಹಿಷಿ ಟ್ರಸ್ಟ್ ಯೋಗ ಮತ್ತು ನಿಸರ್ಗ ಚಿಕಿತ್ಸಾ ಆಸ್ಪತ್ರೆಯಲ್ಲಿ ಸೆ.15 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಬೆನ್ನುನೋವು, ಮಂಡಿ ನೋವು ಹಾಗೂ ಇನ್ನಿತರ ಸಂಧಿವಾತಗಳಿಗೆ ಫಿಜಿಯೋಥೆರಪಿ, ಯೋಗ ಥೆರಪಿ ಹಾಗೂ ಆಹಾರ ಪದ್ಧತಿ ಬದಲಾವಣೆ ಬಗ್ಗೆ ಸಲಹೆ ಹಾಗೂ ಚಿಕಿತ್ಸೆ
Vijaya Karnataka 15 Sep 2019, 5:00 am