ಆ್ಯಪ್ನಗರ

ಇಂದು ಯೋಗ ಥೆರಪಿ ಚಿಕಿತ್ಸೆ

ಧಾರವಾಡ: ದಡ್ಡಿ ಕಮಲಾಪುರದ ಮಹಿಷಿ ಟ್ರಸ್ಟ್‌ ಯೋಗ ಮತ್ತು ನಿಸರ್ಗ ಚಿಕಿತ್ಸಾ ಆಸ್ಪತ್ರೆಯಲ್ಲಿ ಸೆ.15 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಬೆನ್ನುನೋವು, ಮಂಡಿ ನೋವು ಹಾಗೂ ಇನ್ನಿತರ ಸಂಧಿವಾತಗಳಿಗೆ ಫಿಜಿಯೋಥೆರಪಿ, ಯೋಗ ಥೆರಪಿ ಹಾಗೂ ಆಹಾರ ಪದ್ಧತಿ ಬದಲಾವಣೆ ಬಗ್ಗೆ ಸಲಹೆ ಹಾಗೂ ಚಿಕಿತ್ಸೆ

Vijaya Karnataka 15 Sep 2019, 5:00 am
ಧಾರವಾಡ: ದಡ್ಡಿ ಕಮಲಾಪುರದ ಮಹಿಷಿ ಟ್ರಸ್ಟ್‌ ಯೋಗ ಮತ್ತು ನಿಸರ್ಗ ಚಿಕಿತ್ಸಾ ಆಸ್ಪತ್ರೆಯಲ್ಲಿ ಸೆ.15 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಬೆನ್ನುನೋವು, ಮಂಡಿ ನೋವು ಹಾಗೂ ಇನ್ನಿತರ ಸಂಧಿವಾತಗಳಿಗೆ ಫಿಜಿಯೋಥೆರಪಿ, ಯೋಗ ಥೆರಪಿ ಹಾಗೂ ಆಹಾರ ಪದ್ಧತಿ ಬದಲಾವಣೆ ಬಗ್ಗೆ ಸಲಹೆ ಹಾಗೂ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.6361708208,7676150146ಗೆ ಸಂಪರ್ಕಿಸಲು ಆಸ್ಪತ್ರೆ ವೈದ್ಯಾಧಿಕಾರಿ ಡಾ. ತಿರು ಮುರುಗನ್‌ ಪ್ರಕಟಣೆಯಲ್ಲಿತಿಳಿಸಿದ್ದಾರೆ.
Vijaya Karnataka Web yoga therapy treatment today
ಇಂದು ಯೋಗ ಥೆರಪಿ ಚಿಕಿತ್ಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ