ಆ್ಯಪ್ನಗರ

ಗದಗದಲ್ಲಿ ನೀರಿಗಾಗಿ ಬಿಎಸ್‌ವೈ ಪ್ರತಿಭಟನೆ

ಕುಡಿಯುವ ನೀರು ಪೂರೈಕೆಯಲ್ಲಿ ವೈಫಲ್ಯ ಹಾಗೂ ನಗರಸಭೆಗೆ ಹೆಚ್ಚಿನ ಕರ ವಿಧಿಸಿರುವುದನ್ನು ವಿರೋಧಿಸಿ ಗದಗದಲ್ಲಿ ಬಿಎಜಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವಿಕ ಸುದ್ದಿಲೋಕ 26 May 2017, 2:08 pm
ಗದಗ: ಕುಡಿಯುವ ನೀರು ಪೂರೈಕೆಯಲ್ಲಿ ವೈಫಲ್ಯ ಹಾಗೂ ನಗರಸಭೆಗೆ ಹೆಚ್ಚಿನ ಕರ ವಿಧಿಸಿರುವುದನ್ನು ವಿರೋಧಿಸಿ ಗದಗದಲ್ಲಿ ಬಿಎಜಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Vijaya Karnataka Web  bsy protest to water
ಗದಗದಲ್ಲಿ ನೀರಿಗಾಗಿ ಬಿಎಸ್‌ವೈ ಪ್ರತಿಭಟನೆ


ಹುಯಿಲ್ ಗೋಳ ನಾರಾಯಣ ವೃತ್ತದಿಂದ ಖಾಲಿ ಕೊಡಗಳೊಂದಿಗೆ ಪ್ರತಿಭಟನಾಕಾರರ ಜತೆ ಬಿ.ಎಸ್‌ವೈ ಪಾದಯಾತ್ರೆ ನಡೆಸಿ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಧರಣಿ ನಡೆಸಿದರು.

ಬಸವರಾಜ ಬೊಮ್ಮಾಯಿ, ಪ್ರಹ್ಲಾದ್‌ ಜೋಷಿ, ಶಿವಕುಮಾರ ಉದಾಸಿ ಹೋರಾಟಕ್ಕೆ ಸಾಥ್‌ ನೀಡಿದರು. ಇದಕ್ಕೂ ಮೊದಲು ಬಿಎಸ್‌ವೈ ಅವರು ಮಹಾತ್ಮ ಗಾಂಧಿ, ಬಿ.ಆರ್ ಅಂಬೇಡ್ಕರ್, ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ