ಆ್ಯಪ್ನಗರ

ಸಿಡಿಲು ಬಡಿದು 14 ಕುರಿ ಸಾವು

ಡಂಬಳ (ಗದಗ): ಚಿಕ್ಕವಡ್ಡಟ್ಟಿ ಗ್ರಾಮದಲ್ಲಿಬುಧವಾರ ರಾತ್ರಿ ಸುರಿದ ಮಳೆ ವೇಳೆÜ ಸಿಡಿಲು ಹೊಡೆದ ಪರಿಣಾಮ 14 ಕುರಿಗಳು ಮೃತಪಟ್ಟಿವೆ.

Vijaya Karnataka 20 Sep 2019, 5:00 am
ಡಂಬಳ (ಗದಗ): ಚಿಕ್ಕವಡ್ಡಟ್ಟಿ ಗ್ರಾಮದಲ್ಲಿಬುಧವಾರ ರಾತ್ರಿ ಸುರಿದ ಮಳೆ ವೇಳೆÜ ಸಿಡಿಲು ಹೊಡೆದ ಪರಿಣಾಮ 14 ಕುರಿಗಳು ಮೃತಪಟ್ಟಿವೆ.
Vijaya Karnataka Web 14 sheep killed when the thunderbolt struck
ಸಿಡಿಲು ಬಡಿದು 14 ಕುರಿ ಸಾವು


ಗ್ರಾಮದ ಮಹಾಲಿಂಗಪ್ಪ.ನಿಂಗಪ್ಪ ಕುರಿಯವರಿಗೆ ಸೇರಿದ ಕುರಿಗಳ ಸಾವಿನಿಂದ ಅಂದಾಜು ಒಂದೂವರೆ ಲಕ್ಷ ರೂ. ನಷ್ಟ ಉಂಟಾಗಿದೆ. ಜತೆಗೆ ಐದಾರು ಕುರಿಗಳು ಸಿಡಿಲಿನ ಹೊಡೆತಕ್ಕೆ ನಲುಗಿ ಅನಾರೋಗ್ಯ ಪೀಡಿತವಾಗಿವೆ.

ಗ್ರಾಮದ ಹೊರವಲಯದ ಹೊಲದಲ್ಲಿರಾತ್ರಿ ಹೊತ್ತು ಕುರಿಗಳನ್ನು ಹಟ್ಟಿಯಲ್ಲಿಕೂಡಿ ಹಾಕಿದಾಗ ಸಿಡಿಲು ಬಡಿದಿದೆ. ಸ್ಥಳಕ್ಕೆ ಪಶುಸಂಗೋಪನೆಯ ತಾಲೂಕು ಉಪನಿರ್ದೇಶಕ ಡಾ.ಎಸ್‌.ವಿ.ತಿಗರಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುರಿಗಳ ಸಾವಿನ ಕುರಿತಾಗಿ ಮುಂಡರಗಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ