ಆ್ಯಪ್ನಗರ

ಬಸ್‌ ಪಲ್ಟಿಯಾಗಿ 15 ಜನರಿಗೆ ಗಾಯ

ಗಜೇಂದ್ರಗಡ: ಯಾದಗಿರಿಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್‌ ಸಮೀಪದ ಸಂಕನೂರು ಕ್ರಾಸ್‌ ಬಳಿ ಪಲ್ಟಿಯಾಗಿರುವ ಘಟನೆ ಶನಿವಾರ ನಸುಕಿನ ಜಾವ 3 ಗಂಟೆಗೆ ನಡೆದಿದೆ.

Vijaya Karnataka 13 Oct 2019, 5:00 am
ಗಜೇಂದ್ರಗಡ: ಯಾದಗಿರಿಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಬಸ್‌ ಸಮೀಪದ ಸಂಕನೂರು ಕ್ರಾಸ್‌ ಬಳಿ ಪಲ್ಟಿಯಾಗಿರುವ ಘಟನೆ ಶನಿವಾರ ನಸುಕಿನ ಜಾವ 3 ಗಂಟೆಗೆ ನಡೆದಿದೆ.
Vijaya Karnataka Web 12GJD6_25
ಗಜೇಂದ್ರಗಡ ಬಳಿಯ ಸಂಕನೂರು ಕ್ರಾಸ್‌ ಬಳಿ ಬಸ್‌ ಪಲ್ಟಿಯಾಗಿದೆ.


ಬಸ್‌ನಲ್ಲಿಪ್ರಯಾಣಿಸುತ್ತಿದ್ದ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಯಾವುದೇ ಜೀವ ಹಾನಿಯಾಗಿಲ್ಲ. ತೀವ್ರ ಗಾಯಗೊಂಡವರನ್ನು ಗದಗ ಜಿಲ್ಲಾಆಸ್ಪತ್ರೆ ಮತ್ತು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಾಗಿದ್ದಾರೆ.

ಗದಗ ಸರಕಾರಿ ಆಸ್ಪತ್ರೆಯಲ್ಲಿಗಾಯಾಳು ಚಂದ್ರಕಾಂತ ಚೆನ್ನಪ್ಪಮವರ, ಜಯಕ್ಕ ಅಳ್ಳೊಳ್ಳಿ, ಚಾಮರಾಜ ಎಚ್‌., ರೀಟಾ, ಸುರೇಶ ಗಿಡ್ಡಪ್ಪನವರ, ಕವಿತಾ, ಗುರುಲಿಂಗಯ್ಯಾ ಹಿರೇಮಠ, ಲಕ್ಷಿತ್ರ್ಮದೇವಿ ಹುಬ್ಬಳ್ಳಿ, ಅರುಣ ರೆಡ್ಡಿ ದಾಖಲಾಗಿದ್ದಾರೆ. ಯಲಬುರ್ಗಾ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ