ಆ್ಯಪ್ನಗರ

23 ಜನರ ಗಂಟಲು ದ್ರವ ಪರೀಕ್ಷೆ

ಮುಳಗುಂದ: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 23 ಜನರ ಗಂಟಲು ದ್ರವಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಯಿತು.ಗದಗ ನಗರದ 23 ಜನರು ಮಾ. 22ರಂದು ಆಂಧ್ರ ಪ್ರದೇಶಕ್ಕೆ ಮದುವೆಗೆ ಹೋಗಿದ್ದಾಗ ಕೊರೊನಾ ಹರಡಬಾರದೆಂದು ಲಾಕ್‌ ಡೌನ್‌ದಿಂದ ಸುಮಾರು ಎರಡು ತಿಂಗಳ ನಂತರ ಗದಗಕ್ಕೆ ಮೇ 19ರಂದು ಆಗಮಿಸಿದ್ದು.ಅವರನ್ನು ಮುಳಗುಂದದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಕ್ವಾರಂಟೈನ್‌ ಮಾಡಲಾಗಿದೆ.

Vijaya Karnataka 23 May 2020, 5:00 am
ಮುಳಗುಂದ: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 23 ಜನರ ಗಂಟಲು ದ್ರವಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಯಿತು.
Vijaya Karnataka Web 23 peoples throat fluid test
23 ಜನರ ಗಂಟಲು ದ್ರವ ಪರೀಕ್ಷೆ

ಗದಗ ನಗರದ 23 ಜನರು ಮಾ. 22ರಂದು ಆಂಧ್ರ ಪ್ರದೇಶಕ್ಕೆ ಮದುವೆಗೆ ಹೋಗಿದ್ದಾಗ ಕೊರೊನಾ ಹರಡಬಾರದೆಂದು ಲಾಕ್‌ ಡೌನ್‌ದಿಂದ ಸುಮಾರು ಎರಡು ತಿಂಗಳ ನಂತರ ಗದಗಕ್ಕೆ ಮೇ 19ರಂದು ಆಗಮಿಸಿದ್ದು.ಅವರನ್ನು ಮುಳಗುಂದದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಕ್ವಾರಂಟೈನ್‌ ಮಾಡಲಾಗಿದೆ.

ಗದಗ ಡಿಎಸ್‌ಯು ಸಿಬಂದಿ ದೇವೆಂದ್ರ,ಎಂ,ವಿ.ಮಿಥುನ್‌ ಎಸ್‌. ಪಾಂಡುರಂಗ ಮಡಿವಾಳರ, ಮುಳಗುಂದ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಅಶ್ವಿನಿ ಕಬಾಡೆ,ಆರೋಗ್ಯ ಸಹಾಯಕಿ ನೇತ್ರಾವತಿ ಟಿ, ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ