ಮುಳಗುಂದ: ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 23 ಜನರ ಗಂಟಲು ದ್ರವಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಯಿತು.
ಗದಗ ನಗರದ 23 ಜನರು ಮಾ. 22ರಂದು ಆಂಧ್ರ ಪ್ರದೇಶಕ್ಕೆ ಮದುವೆಗೆ ಹೋಗಿದ್ದಾಗ ಕೊರೊನಾ ಹರಡಬಾರದೆಂದು ಲಾಕ್ ಡೌನ್ದಿಂದ ಸುಮಾರು ಎರಡು ತಿಂಗಳ ನಂತರ ಗದಗಕ್ಕೆ ಮೇ 19ರಂದು ಆಗಮಿಸಿದ್ದು.ಅವರನ್ನು ಮುಳಗುಂದದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಕ್ವಾರಂಟೈನ್ ಮಾಡಲಾಗಿದೆ.
ಗದಗ ಡಿಎಸ್ಯು ಸಿಬಂದಿ ದೇವೆಂದ್ರ,ಎಂ,ವಿ.ಮಿಥುನ್ ಎಸ್. ಪಾಂಡುರಂಗ ಮಡಿವಾಳರ, ಮುಳಗುಂದ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಅಶ್ವಿನಿ ಕಬಾಡೆ,ಆರೋಗ್ಯ ಸಹಾಯಕಿ ನೇತ್ರಾವತಿ ಟಿ, ಇದ್ದರು.
ಗದಗ ನಗರದ 23 ಜನರು ಮಾ. 22ರಂದು ಆಂಧ್ರ ಪ್ರದೇಶಕ್ಕೆ ಮದುವೆಗೆ ಹೋಗಿದ್ದಾಗ ಕೊರೊನಾ ಹರಡಬಾರದೆಂದು ಲಾಕ್ ಡೌನ್ದಿಂದ ಸುಮಾರು ಎರಡು ತಿಂಗಳ ನಂತರ ಗದಗಕ್ಕೆ ಮೇ 19ರಂದು ಆಗಮಿಸಿದ್ದು.ಅವರನ್ನು ಮುಳಗುಂದದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಕ್ವಾರಂಟೈನ್ ಮಾಡಲಾಗಿದೆ.
ಗದಗ ಡಿಎಸ್ಯು ಸಿಬಂದಿ ದೇವೆಂದ್ರ,ಎಂ,ವಿ.ಮಿಥುನ್ ಎಸ್. ಪಾಂಡುರಂಗ ಮಡಿವಾಳರ, ಮುಳಗುಂದ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಅಶ್ವಿನಿ ಕಬಾಡೆ,ಆರೋಗ್ಯ ಸಹಾಯಕಿ ನೇತ್ರಾವತಿ ಟಿ, ಇದ್ದರು.