ಗದಗ: ನಗರದ ಅಡವೀಂದ್ರಸ್ವಾಮಿ ಮಠದ ಅನ್ನಪೂರ್ಣೆಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ಒಕ್ಕಲಗೇರಿ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಿಂದ ಮಠದವರಿಗೆ ಮಹಿಳಾ ಭಕ್ತರಿಂದ ಕುಂಭೋತ್ಸವ ಜರುಗಿತು.
ಬದಾಮಿ ತಾಲೂಕಿನ ನಂದಿಕೇಶ್ವರದ ಕುಮಾರೇಶ್ವರ ಭಜನಾ ಸಂಘ ಹಾಗೂ ರಾಚೋಟಿ ವೀರಭದ್ರೇಶ್ವರ ಪುರವಂತರ ಸಂಘ ಮತ್ತು ಗದುಗಿನ ಗುಲಾಬ ಬ್ಯಾಂಡ್ ಕಲಾತಂಡ ಕುಂಭೋತ್ಸವ ಹಾಗೂ ಸಂಜೆ ಮಹಾರಥೋತ್ಸವ ನಡೆಯಿತು.
ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಸಮಿತಿ ಅಧ್ಯಕ್ಷ ಎಲ್.ಎಸ್.ನೀಲಗುಂದ, ಮಹಿಳಾ ಸಮಿತಿ ಅಧ್ಯಕ್ಷೆ ಮಂಗಲಾ ಯಾನಮಶೆಟ್ಟಿ, ಶಾಂತಕ್ಕ ಹಿರೇವಡೆಯರ, ಶಾರದಾ ಬೊಮ್ಮಸಾಗರ, ಲೀಲಾವತಿ ಬಿಳೆಯಲಿ, ಪ್ರಮೀಳಾದೇವಿ ಬಳಿಗಾರ, ರೇಣುಕಾ ಕುಕನೂರ, ಕಮಲಾಕ್ಷಿ ಬೆಳ್ಳಿಕೊಪ್ಪ, ಗಿರಿಜಾ ನಾಲತ್ವಾಡಮಠ, ಕಸ್ತೂರಿಬಾಯಿ ಭಾಂಡಗೆ, ಶಾಂತಾ ಸಂಕನೂರ, ಶಿವಲೀಲಾ ಕುರಡಗಿ, ಸುಶೀಲಾ ಕೋಟಿ, ಯಶೋಧಾ ಗಿಡ್ನಂದಿ, ಸಂಧ್ಯಾ ಕೋಟಿ, ಶಾಂತಾಬಾಯಿ ಬಾಕಳೆ, ಜಯಶ್ರೀ ಹಿರೇಮಠ, ಸುಲೋಚನಾ ಐಹೊಳ್ಳಿ, ಲಲಿತಾ ಹಡಪದ, ಪ್ರೇಮಾ ಗ್ವಾರಿ, ಡಾ.ಎಸ್.ಕೆ.ನಾಲವತ್ವಾಡಮಠ ಇದ್ದರು.
ಬದಾಮಿ ತಾಲೂಕಿನ ನಂದಿಕೇಶ್ವರದ ಕುಮಾರೇಶ್ವರ ಭಜನಾ ಸಂಘ ಹಾಗೂ ರಾಚೋಟಿ ವೀರಭದ್ರೇಶ್ವರ ಪುರವಂತರ ಸಂಘ ಮತ್ತು ಗದುಗಿನ ಗುಲಾಬ ಬ್ಯಾಂಡ್ ಕಲಾತಂಡ ಕುಂಭೋತ್ಸವ ಹಾಗೂ ಸಂಜೆ ಮಹಾರಥೋತ್ಸವ ನಡೆಯಿತು.
ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಸಮಿತಿ ಅಧ್ಯಕ್ಷ ಎಲ್.ಎಸ್.ನೀಲಗುಂದ, ಮಹಿಳಾ ಸಮಿತಿ ಅಧ್ಯಕ್ಷೆ ಮಂಗಲಾ ಯಾನಮಶೆಟ್ಟಿ, ಶಾಂತಕ್ಕ ಹಿರೇವಡೆಯರ, ಶಾರದಾ ಬೊಮ್ಮಸಾಗರ, ಲೀಲಾವತಿ ಬಿಳೆಯಲಿ, ಪ್ರಮೀಳಾದೇವಿ ಬಳಿಗಾರ, ರೇಣುಕಾ ಕುಕನೂರ, ಕಮಲಾಕ್ಷಿ ಬೆಳ್ಳಿಕೊಪ್ಪ, ಗಿರಿಜಾ ನಾಲತ್ವಾಡಮಠ, ಕಸ್ತೂರಿಬಾಯಿ ಭಾಂಡಗೆ, ಶಾಂತಾ ಸಂಕನೂರ, ಶಿವಲೀಲಾ ಕುರಡಗಿ, ಸುಶೀಲಾ ಕೋಟಿ, ಯಶೋಧಾ ಗಿಡ್ನಂದಿ, ಸಂಧ್ಯಾ ಕೋಟಿ, ಶಾಂತಾಬಾಯಿ ಬಾಕಳೆ, ಜಯಶ್ರೀ ಹಿರೇಮಠ, ಸುಲೋಚನಾ ಐಹೊಳ್ಳಿ, ಲಲಿತಾ ಹಡಪದ, ಪ್ರೇಮಾ ಗ್ವಾರಿ, ಡಾ.ಎಸ್.ಕೆ.ನಾಲವತ್ವಾಡಮಠ ಇದ್ದರು.