ಆ್ಯಪ್ನಗರ

ಮೋಡ ಕವಿದ ವಾತಾವರಣ, ಚಳಿಗೆ ನಡುಗಿದ ಜನತೆ

ಮುಂಡರಗಿ: ತಾಲೂಕಿನಾದ್ಯಂತ ಸೋಮವಾರ ಬೆಳಗಿನಿಂದ ತುಂತುರು ಮಳೆ ಕೆಲವು ಬಾರಿ ಜಿಟಿ ಜಿಟಿ ಹಾಗೂ ಮೋಡ ಕವಿದು ತಂಪು ವಾತಾವರಣದಿಂದ ಜನತೆ ಚಳಿಯಿಂದ ನಡುಗಿದರು. ಚಿಕ್ಕ ಮಕ್ಕಳು ಕೂಡಾ ಈ ಚಳಿ ಮತ್ತು ಸಣ್ಣನೆಯ ಮಳೆಗೆ ಕಂಗಾಲಾಗಿದ್ದರು.

Vijaya Karnataka 3 Dec 2019, 5:00 am
ಮುಂಡರಗಿ: ತಾಲೂಕಿನಾದ್ಯಂತ ಸೋಮವಾರ ಬೆಳಗಿನಿಂದ ತುಂತುರು ಮಳೆ ಕೆಲವು ಬಾರಿ ಜಿಟಿ ಜಿಟಿ ಹಾಗೂ ಮೋಡ ಕವಿದು ತಂಪು ವಾತಾವರಣದಿಂದ ಜನತೆ ಚಳಿಯಿಂದ ನಡುಗಿದರು. ಚಿಕ್ಕ ಮಕ್ಕಳು ಕೂಡಾ ಈ ಚಳಿ ಮತ್ತು ಸಣ್ಣನೆಯ ಮಳೆಗೆ ಕಂಗಾಲಾಗಿದ್ದರು.
Vijaya Karnataka Web 2MDR2 MALL_25
ಮುಂಡರಗಿಯಲ್ಲಿಸೋಮವಾರ ಮಳೆ ಮತ್ತು ತಂಪು ವಾತಾವರಣದಲ್ಲಿಮಕ್ಕಳು ಹೊರಟಿರುವುದು.


ಉಳ್ಳಾಗಡ್ಡಿ ಕಿತ್ತು ಹೆಚ್ಚಲು ಸಿದ್ದವಾಗಿರುವುದನ್ನು ಜಿಟಿ ಜಿಟಿ ಮಳೆಯಿಂದ ರಕ್ಷಣೆ ಮಾಡಲು ತಾಡಪತ್ರಿ ಹೊದಿಸುವ ಕೆಲಸವನ್ನು ರೈತರು ಮಾಡಿದರು.

ಇನ್ನು ಶೇಂಗಾ ಹರಗಿದ್ದಾರೆ. ನೆಲದಲ್ಲಿರುವ ಶೆಂಗಾ ಮೊಳಕೆಯೊಡೆದು ಕೈಗೆ ಬರುವ ಸಾಕಷ್ಟು ಶೇಂಗಾ ಎಲ್ಲಿನೆಲದ ಪಾಲಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಹಣ್ಣು ಹಂಪಲು ವ್ಯಾಪಾರ ತಣ್ಣಗಾಗಿದ್ದು ಚಳಿ ಮಳೆ ವ್ಯತಿರಕ್ತ ಪರಿಣಾಮ ಬೀರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ