ಆ್ಯಪ್ನಗರ

ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ‍್ಯಕ್ರಮ

ಗಜೇಂದ್ರಗಡ: ಮಕ್ಕಳ ವಿಜ್ಞಾನ ಹಬ್ಬ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ನಂಜುಂಡಯ್ಯಾ ಹೇಳಿದರು. ಸಮೀಪದ ಲಕ್ಕಲಕಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿನಡೆದ ಮಕ್ಕಳ ಹಬ್ಬ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಮಕ್ಕಳಲ್ಲಿಆತ್ಮವಿಶ್ವಾಸ

Vijaya Karnataka 7 Dec 2019, 5:00 am
ಗಜೇಂದ್ರಗಡ: ಮಕ್ಕಳ ವಿಜ್ಞಾನ ಹಬ್ಬ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌.ನಂಜುಂಡಯ್ಯಾ ಹೇಳಿದರು.
Vijaya Karnataka Web a confidence building program in children
ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ‍್ಯಕ್ರಮ

ಸಮೀಪದ ಲಕ್ಕಲಕಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿನಡೆದ ಮಕ್ಕಳ ಹಬ್ಬ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಮಕ್ಕಳಲ್ಲಿಆತ್ಮವಿಶ್ವಾಸ ತುಂಬುವಲ್ಲಿಇಲಾಖೆ ಕಾರ‍್ಯಕ್ರಮ ಆಯೋಜಿಸಿದೆ. ಭಾಷೆ, ವಿಜ್ಞಾನ, ಗಣಿತ, ನಾಟಕ, ನೃತ್ಯ ಒಳಗೊಂಡ ಕಲಿಯುವ ಕ್ರಮ ಅನ್ವೇಷಿಸುವ ಪ್ರಕ್ರಿಯೆ ಇದಾಗಿದೆ ಎಂದರು.

ಸಿ.ಆರ್‌.ಪಿ ಎಸ್‌. ಆರ್‌. ನಿಲೂರ ಮಾತನಾಡಿ, ಆಧುನಿಕ ಕ್ಷಿಪ್ರಗತಿಯಲ್ಲಿಬೆಳೆವಣಿ ಕುರಿತು ಮಕ್ಕಳಿಗೆ ಜ್ಞಾನ ನೀಡುವ ಜತೆಗೆ ಮಕ್ಕಳ ಮನೋವಿಕಾಸ ಹೆಚ್ಚಿಸುವ ಮತ್ತು ವಿಭಿನ್ನ ಚಟುವಟಿಕೆ ಕಲಿಸುವದು ಯೋಜನೆಯ ಮೂಲ ಉದ್ದೇಶ ಎಂದರು.

ತಾಪಂ ಸದಸ್ಯೆ ರೇಣುಕಾ ಬೆನಕನವಾರಿ, ಗ್ರಾಪಂ ಉಪಾಧ್ಯಕ್ಷೆ ಭೀಮವ್ವಾ ಕೊಪ್ಪದ, ಶಿವಲೀಲಾ ಹೊಸಳ್ಳಿ, ಈರಪ್ಪ ಕೊಪ್ಪದ, ಆರ್‌.ಪಿ. ಸೋಮನಕಟ್ಟಿ, ಕೆ.ಎಚ್‌. ಕೊತಬಾಳ, ಎ.ಕೆ ವಂಟಿ, ಆರ್‌.ಜಿ. ಮ್ಯಾಕಲ್‌, ಎಸ್‌.ಎನ್‌. ಕಳ್ಳಿಮಠ, ಬಿ.ಎಸ್‌. ಅಣ್ಣಿಗೇರಿ, ಎಂ.ಎಂ. ಅತ್ತಾರ, ಕೆ.ಎಸ್‌. ವನ್ನಾಲ, ಎಸ್‌.ಆರ್‌. ನಿಡಗುಂದಿ, ಪ್ರದೀಪ ಚಿತ್ರಗಾರ, ಎಸ್‌.ಬಿ. ಪೊಲೀಸ್‌ಪಾಟೀಲ ಕೆ.ಬಿ. ಚಲವಾದಿ ಇನ್ನಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ