ಆ್ಯಪ್ನಗರ

ಆಧಾರ್‌ ನೋಂದಣಿ ಶಿಬಿರ

ಗದಗ: ಜಿಲ್ಲೆಯಲ್ಲಿಆಧಾರ್‌ ಯೋಜನೆಗೆ ಸಂಬಂಧಿಸಿದ ವಿಶೇಷ ಆಧಾರ್‌ ನೋಂದಣಿ ಶಿಬಿರವನ್ನು ಸಾರ್ವಜನಿಕರ ಆಧಾರ್‌ ಕಾರ್ಡ್‌ಗಳ ಸಮಸ್ಯೆ ನಿವಾರಿಸಲು ಡಿ.6 ರಂದು ಜಿಲ್ಲಾಧಿಕಾರಿ ಕಾರ್ಯಾಲಯದ ಅಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದೆ.

Vijaya Karnataka 26 Nov 2019, 6:05 pm
ಗದಗ: ಜಿಲ್ಲೆಯಲ್ಲಿಆಧಾರ್‌ ಯೋಜನೆಗೆ ಸಂಬಂಧಿಸಿದ ವಿಶೇಷ ಆಧಾರ್‌ ನೋಂದಣಿ ಶಿಬಿರವನ್ನು ಸಾರ್ವಜನಿಕರ ಆಧಾರ್‌ ಕಾರ್ಡ್‌ಗಳ ಸಮಸ್ಯೆ ನಿವಾರಿಸಲು ಡಿ.6 ರಂದು ಜಿಲ್ಲಾಧಿಕಾರಿ ಕಾರ್ಯಾಲಯದ ಅಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದೆ.
Vijaya Karnataka Web aadhaar registration camp
ಆಧಾರ್‌ ನೋಂದಣಿ ಶಿಬಿರ


ಶಿಬಿರದಲ್ಲಿಅನೇಕ ಬಾರಿ ಆಧಾರ್‌ ನೋಂದಣಿ ಮಾಡಿಸಿದವರು ಸಹ ಆಧಾರ್‌ ಜನರೇಟ್‌ ಆಗದಿರುವವರು. ಬಯೋಮೆಟ್ರಿಕ್‌ ಬೇರೆಯವರಿಗೆ ಹೊಂದಾಣಿಕೆಯಾಗುತ್ತಿದ್ದು ಮತ್ತು ಆ ನಿವಾಸಿಗೆ ಪರಿಚಯ ಇಲ್ಲದಿರುವುದು. ಸುಮಾರು ಬಾರಿ ಆಧಾರ್‌ ಬಯೋಮೆಟ್ರಿಕ್‌ ಅಪ್ಡೇಟ್‌ ಮಾಡಿಸಿದರೂ ತಿರಸ್ಕೃತವಾಗಿರುವುದು. ಕಳಪೆ ಬಯೋಮೆಟ್ರಿಕ್‌ ಪ್ರಕರಣ ಮತ್ತು ಇತರೆ ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲು ಶಿಬಿರ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ