ಆ್ಯಪ್ನಗರ

ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ

ಗಜೇಂದ್ರಗಡ: ವಿದ್ಯಾರ್ಜನೆ ಮಾಡುವಾಗ ವಿದ್ಯಾರ್ಥಿನಿಯರು ಎದುರಿಸುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ದಿಟ್ಟತನದಿಂದ ಎದುರಿಸಬೇಕು. ಇದರಿಂದ ಯಶಸ್ಸು ಲಭಿಸುವುದು ಖಚಿತ ಎಂದು ಪಿಎಸ್‌ಐ ಆರ್‌.ವೈ. ಜಲಗೇರಿ ಹೇಳಿದರು.

Vijaya Karnataka 18 Sep 2019, 5:00 am
ಗಜೇಂದ್ರಗಡ: ವಿದ್ಯಾರ್ಜನೆ ಮಾಡುವಾಗ ವಿದ್ಯಾರ್ಥಿನಿಯರು ಎದುರಿಸುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ದಿಟ್ಟತನದಿಂದ ಎದುರಿಸಬೇಕು. ಇದರಿಂದ ಯಶಸ್ಸು ಲಭಿಸುವುದು ಖಚಿತ ಎಂದು ಪಿಎಸ್‌ಐ ಆರ್‌.ವೈ. ಜಲಗೇರಿ ಹೇಳಿದರು.
Vijaya Karnataka Web accept hardships as a challenge
ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ


ಸಮೀಪದ ಕಾಲಕಾಲೇಶ್ವರ ಗ್ರಾಮ ಬಳಿಯ ಕಿತ್ತೂರ ರಾಣಿ ಚನ್ನಮ್ಮಾ ವಸತಿ ಶಾಲೆಯಲ್ಲಿಮಹಿಳೆಯರ ಸಂರಕ್ಷಣೆ ಮತ್ತು ಆರೋಗ್ಯ ತಪಾಸಣೆ ಕಾರ‍್ಯಕ್ರಮದಲ್ಲಿಮಾತನಾಡಿದರು.

ಎಲ್ಲಕ್ಷೇತ್ರದಲ್ಲಿಮಹಿಳೆ ಪುರುಷನಿಗೆ ಸಮಾನವಾಗಿ ಸಾಧನೆ ಮಾಡಿದ್ದಾರೆ. ಶಿಸ್ತು, ಸಮಯ ಪಾಲನೆ ಸಂಯಮ ಅಳವಡಿಕೆ ಅಗತ್ಯ. ಹಿಂದಿಗಿಂತಲೂ ಈಗ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಬಳಕೆ ಮಾಡಿಕೊಂಡು ಯಶಸ್ಸಿನ ಗುರಿ ತಲುಪಬೇಕು ಎಂದರು. ಪುರಸಭೆ ಸದಸ್ಯ ರಾಜು ಸಾಂಗ್ಲಕಕರ್‌ ಮಾತನಾಡಿದರು. ಪ್ರಾ. ಎ.ಡಿ. ಬ್ಯಾಳಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ