ಆ್ಯಪ್ನಗರ

ಯುವಜನೋತ್ಸವದಲ್ಲಿ ಸಾಧನೆ

ಗದಗ: ಇತ್ತೀಚೆಗೆ ಧಾರವಾಡ ಕವಿವಿಯಲ್ಲಿನಡೆದ ಯುವಜನೋತ್ಸವದಲ್ಲಿನಗರದ ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Vijaya Karnataka 14 Dec 2019, 5:00 am
ಗದಗ: ಇತ್ತೀಚೆಗೆ ಧಾರವಾಡ ಕವಿವಿಯಲ್ಲಿನಡೆದ ಯುವಜನೋತ್ಸವದಲ್ಲಿನಗರದ ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Vijaya Karnataka Web achievement in the youth festival
ಯುವಜನೋತ್ಸವದಲ್ಲಿ ಸಾಧನೆ


ನಿಶಾದ ಹರ್ಲಾಪೂರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿಪ್ರಥಮ, ವೀಣಾ ಮಂಟೂರ ಸುಗಮ ಸಂಗೀತದಲ್ಲಿಪ್ರಥಮ, ಗ್ರುಪ್‌ ಸಾಂಗಿನಲ್ಲಿಶಿಲ್ಪಾ ಒಂಟಿಗೋಡಮಠ, ಐಶ್ವರ್ಯ ಕೋಲಾರಿ, ಪೂರ್ಣಿಮಾ ಹಿರೇಮಠ, ಬನಶ್ರೀ ಹೊಸಮನಿ, ಅನಿತಾ ಹೂಲಿ ಪ್ರಥಮಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಇವರಿಗೆ ತಬಲಾ ಸಾಥ್‌ ಶರಣಕುಮಾರ ಕಲಬುರ್ಗಿ, ಹಾರ್ಮೋನಿಯಂ ಸಾಥ್‌ ವಿ.ಎಂ.ಪಟ್ಟದಕಲ್‌ ನೀಡಿದ್ದಾರೆ ಎಂದು ಪ್ರೊ.ಜಿ.ಟಿ.ಹಿಡ್ಕಿಮಠ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ