ಆ್ಯಪ್ನಗರ

ಸಾಧನೆಗೈದ ಸಾಧಕರಿಗೆ ಸನ್ಮಾನ

ಗದಗ: ರೋಟರಿ ಕ್ಲಬ್‌ನ ಉಷಾದೇವಿ ಗೋವಿಂದರಾಜ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್‌ ಸೆಂಟರ್‌ನ ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಘಟಕದ ದ್ವಿತೀಯ ವಾರ್ಷಿಕೋತ್ಸವದಲ್ಲಿವಿವಿಧ ಕ್ಷೇತ್ರದಲ್ಲಿಸಾಧನೆಗೈದ ಸಾಧಕ ಮಹನೀಯರನ್ನು ಸನ್ಮಾನಿಸಲಾಯಿತು.

Vijaya Karnataka 1 Feb 2020, 5:00 am
ಗದಗ: ರೋಟರಿ ಕ್ಲಬ್‌ನ ಉಷಾದೇವಿ ಗೋವಿಂದರಾಜ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್‌ ಸೆಂಟರ್‌ನ ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಘಟಕದ ದ್ವಿತೀಯ ವಾರ್ಷಿಕೋತ್ಸವದಲ್ಲಿವಿವಿಧ ಕ್ಷೇತ್ರದಲ್ಲಿಸಾಧನೆಗೈದ ಸಾಧಕ ಮಹನೀಯರನ್ನು ಸನ್ಮಾನಿಸಲಾಯಿತು.
Vijaya Karnataka Web achievement of achievements
ಸಾಧನೆಗೈದ ಸಾಧಕರಿಗೆ ಸನ್ಮಾನ


ನಿವೃತ್ತ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಶಿರೂರಪ್ಪ ಬಿಸನಳ್ಳಿ, ಸಾಹಿತಿ ಶಿವಶಾಂತಾ ಬಿಸನಳ್ಳಿ, ದೇವಿ ಆರಾಧಕ ಶಂಭುಲಿಂಗಯ್ಯ ಕಲ್ಮಠ, ಕಲೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿಎಫ್‌.ವಿ.ಮರಿಗೌಡ್ರ, ಸಮಾಜಸೇವೆಯಲ್ಲಿಡಾ.ಮಹಾಂತೇಶ ಸಜ್ಜನರ, ಸಂಘಟನೆ ಮತ್ತು ಸಾಮಾಜಿಕದಲ್ಲಿಶಿವಾಚಾರ್ಯ ಹೊಸಳ್ಳಿಮಠ, ಸಾಮಾಜಿಕ ಮತ್ತು ಹೋರಾಟದಲ್ಲಿಮಹೇಶ ದಾಸರ, ಸಾರಿಗೆ ಕ್ಷೇತ್ರದಲ್ಲಿಪ್ರಕಾಶ ಅಣ್ಣಿಗೇರಿ, ಶಿಕ್ಷಣ ಕ್ಷೇತ್ರದಲ್ಲಿಅರುಣಾ ಹಳಕಟ್ಟಿ, ಮಹಿಳಾ ಸಾಧಕಿ ಲಲಿತಾ ಬಾಕಳೆ, ಅಶ್ವಿನಿ ಜಗತಾಪ, ಸಂಧ್ಯಾ ಕೋಟಿ, ವಾಣಿ ಪಾಟೀಲ ಅವರನ್ನು ಶಿರಹಟ್ಟಿಯ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸನ್ಮಾನಿಸಿದರು.

ಜಿಲ್ಲಾಅಧ್ಯಕ್ಷೆ ಕವಿತಾ ದಂಡಿನ, ಶಿವಶಾಂತಾ ಬಿಸನಳ್ಳಿ, ಅನ್ನಪೂರ್ಣ ವರವಿ, ಸುಲೋಚನಾ ಐಹೊಳಿ, ಪ್ರಾಚಾರ್ಯ ವಿಜಯಲಕ್ಷಿತ್ರ್ಮೕ ಕಮತರ, ಸುವರ್ಣಾ ವಸ್ತ್ರದ, ಸುಧಾ ಬಂಡಾ, ಸರೋಜಾಬಾಯಿ ಟೀಕನದಾರ, ಸುಮಾ ಪಾಟೀಲ, ಸುಮಂಗಲಾ ಹದ್ಲಿ, ಹೇಮಾ ಪೊಂಗಾಲಿಯಾ, ಜ್ಯೋತಿ ಭರಮಗೌಡರ, ಗಿರೀಜಾ ದೊಡ್ಡವಾಡ, ಶಕುಂತಲಾ ಲಕ್ಕಣ್ಣವರ, ರಿಯಾನ ಬೇಗಂ ಹಂಚಿನಾಳ, ಶಬಾನಾ ಹಬ್ಬುನವರ, ಕ್ಲೇರಾ ಬಿತ್ತಾಪೂರ, ಪೂರ್ಣಿಮಾ ಶೀರೆ, ಶ್ವೇತಾ ಶೀರೆ, ಪ್ರತಿಭಾ ಮೇರವಾಡೆ, ಶ್ಯಾಮಲಾ ಮೇರವಾಡೆ, ಸುನೀತಾ ಬದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ