ಆ್ಯಪ್ನಗರ

ಸಾಂಕ್ರಾಮಿಕ ರೋಗ ತಡೆಗೆ ಕ್ರಮ ಅಗತ್ಯ

ಗಜೇಂದ್ರಗಡ: ತಾಲೂಕಿನಲ್ಲಿಚಿಕೂನ್‌ ಗುನ್ಯಾ ಹಾಗೂ ಡೆಂಗೆ ಸೇರಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ಆರೋಗ್ಯ ಸಹಾಯಕ ಎಂ.ಬಿ. ಗಡ್ಡಿ ಹೇಳಿದರು.

Vijaya Karnataka 11 May 2020, 5:00 am
ಗಜೇಂದ್ರಗಡ: ತಾಲೂಕಿನಲ್ಲಿಚಿಕೂನ್‌ ಗುನ್ಯಾ ಹಾಗೂ ಡೆಂಗೆ ಸೇರಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಥಳೀಯ ಆರೋಗ್ಯ ಸಹಾಯಕ ಎಂ.ಬಿ. ಗಡ್ಡಿ ಹೇಳಿದರು.
Vijaya Karnataka Web action is needed to prevent epidemics
ಸಾಂಕ್ರಾಮಿಕ ರೋಗ ತಡೆಗೆ ಕ್ರಮ ಅಗತ್ಯ


ಸಮೀಪದ ಕಾಲಕಾಲೇಶ್ವರ ಗ್ರಾಮದ ಪುಷ್ಕರಣಿಯಲ್ಲಿನ ಗ್ಯಾಂಬೂಸಿಯಾ ಮತ್ತು ಗಪ್ಪಿ ಲಾರ್ವಾ ಹಾರಿ ಮೀನುಗಳನ್ನು ಹಿಡಿದು ತಾಲೂಕಿನ ರಾಜೂರ ಗ್ರಾಮಕ್ಕೆ ಕಳುಹಿಸಿದ ಬಳಿಕ ಮಾತನಾಡಿದರು.

ಆರೋಗ್ಯ ಮೇಲ್ವಿಚಾಕರ ಮನೋಹರ ಕಣ್ಣಿ ಮಾತನಾಡಿದರು.ಆರೋಗ್ಯಾಧಿಕಾರಿ ರೇಖಾ ಹೊಸಮನಿ, ಆರೋಗ್ಯ ಸಹಾಯಕ ಮಂಜುನಾಥ ವರಗಾ, ವಹೀದಾ ನಮಾಜಿ, ಸರೋಜಾ ಚಿಲ್‌ಝರಿ, ದೇವಮ್ಮ ಪಾಟೀಲ, ಎನ್‌.ಟಿ.ಮುಜಾವರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ