ಆ್ಯಪ್ನಗರ

ಮಹದೇವ ತಾತನವರ ವಾರ್ಷಿಕೋತ್ಸವ

ನರಗುಂದ: ಇಲ್ಲಿನ ಚನ್ನಬಸವೇಶ್ವರ ಆವರನದಲ್ಲಿ ಅ.3 ಮತ್ತು 4ರಂದು ಸದ್ಗುರು ಮಹಾದೇವ ತಾತನವರ 5ನೇ ವಾರ್ಷಿಕೋತ್ಸವ ಜರುಗಲಿದೆ. ಅ.3 ರಂದು ಸಂಜೆ 5ಕ್ಕೆ ವಿರಕ್ತಮಠದ ಶಿವಕುಮಾರ ಸ್ವಾಮಿಗಳ ಸಾನ್ನಿಧ್ಯದಲ್ಲಿಕೊಪ್ಪಳದ ಗವಿಸಿದ್ದೇಶ್ವರ ಮಠದ ಗವಿಸಿದ್ದೇಶ್ವರ ಸ್ವಾಮಿಗಳು ಪ್ರಾರ್ಥನೆಯ ಫಲ ಕುರಿತು ಮಾತನಾಡಲಿದ್ದಾರೆ.

Vijaya Karnataka 2 Nov 2019, 5:00 am
ನರಗುಂದ: ಇಲ್ಲಿನ ಚನ್ನಬಸವೇಶ್ವರ ಆವರನದಲ್ಲಿ ಅ.3 ಮತ್ತು 4ರಂದು ಸದ್ಗುರು ಮಹಾದೇವ ತಾತನವರ 5ನೇ ವಾರ್ಷಿಕೋತ್ಸವ ಜರುಗಲಿದೆ. ಅ.3 ರಂದು ಸಂಜೆ 5ಕ್ಕೆ ವಿರಕ್ತಮಠದ ಶಿವಕುಮಾರ ಸ್ವಾಮಿಗಳ ಸಾನ್ನಿಧ್ಯದಲ್ಲಿಕೊಪ್ಪಳದ ಗವಿಸಿದ್ದೇಶ್ವರ ಮಠದ ಗವಿಸಿದ್ದೇಶ್ವರ ಸ್ವಾಮಿಗಳು ಪ್ರಾರ್ಥನೆಯ ಫಲ ಕುರಿತು ಮಾತನಾಡಲಿದ್ದಾರೆ.
Vijaya Karnataka Web anniversary of mahadevas grandfather
ಮಹದೇವ ತಾತನವರ ವಾರ್ಷಿಕೋತ್ಸವ


ಅ.4 ರಂದು ಸಂಜೆ 5 ಕ್ಕೆ ಶಿವಕುಮಾರ ಸ್ವಾಮಿಗಳ ಸಾನ್ನಿಧ್ಯದಲ್ಲಿಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಮೈಸೂರಿನ ಮೋಹನ ಹರಕುಣಿ, ನವಲಗುಂದದ ಅಣ್ಣಪ್ಪ ಬಾಗಿ, ಹುಬ್ಬಳ್ಳಿಯ ಚೈತನ್ಯ ಗುದ್ನಯ್ಯನವರಮಠ ಆಗಮಿಸುವರು. ವರ್ತಕ ಅಶೋಕ ಗುಜಮಾಗಡಿ ಅಧ್ಯಕ್ಷತೆವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ