ಆ್ಯಪ್ನಗರ

ವಾರ್ಷಿಕ ಸ್ನೇಹ ಸಮ್ಮೇಳನ

ಗದಗ: ರೋಣ ತಾಲೂಕಿನ ಸಂದಿಗವಾಡ ಗ್ರಾಮದ ಶಾಲಾ ಮೈದಾನದಲ್ಲಿಮಾ.7ರಂದು ಸಂಜೆ 5.30ಕ್ಕೆ ಕಾರ್ತಿಕ ಎಜ್ಯುಕೇಷನ್‌ ಟ್ರಸ್ಟ್‌ನ ನವಚೇತನ ಪೂರ್ವಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

Vijaya Karnataka 5 Mar 2020, 5:00 am
ಗದಗ: ರೋಣ ತಾಲೂಕಿನ ಸಂದಿಗವಾಡ ಗ್ರಾಮದ ಶಾಲಾ ಮೈದಾನದಲ್ಲಿಮಾ.7ರಂದು ಸಂಜೆ 5.30ಕ್ಕೆ ಕಾರ್ತಿಕ ಎಜ್ಯುಕೇಷನ್‌ ಟ್ರಸ್ಟ್‌ನ ನವಚೇತನ ಪೂರ್ವಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
Vijaya Karnataka Web annual friendship conference
ವಾರ್ಷಿಕ ಸ್ನೇಹ ಸಮ್ಮೇಳನ


ಜಿಲ್ಲಾಪಂಚಾಯಿತಿ ಅಧ್ಯಕ್ಷ ಸಿದ್ದು ಪಾಟೀಲ ಉದ್ಘಾಟಿಸುವರು. ಕುಬೇರಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಮಲ್ಲಾಪೂರ ಗ್ರಾಪಂ ಅಧ್ಯಕ್ಷ ಎಚ್‌.ಎಂ.ಹುಲ್ಲೂರ, ಉಮೇಶಗೌಡ ಪಾಟೀಲ, ವಿಶ್ವನಾಥ ಜಿಡ್ಡಿಬಾಗಿಲು, ಎಸ್‌.ಕೆ.ಕರಕನಗೌಡ್ರ, ಅನುಸೂಯಾ ಪರಡ್ಡಿ, ಹನಮಂತಪ್ಪ ಭಜಂತ್ರಿ, ಶೇಖರಗೌಡ ಪಾಟೀಲ, ರಾಜೇಶ್ವರಿ ಹೊಸತೋಟದ, ಶಂಕರಣ್ಣ ಆರೇರ, ಬಸನಗೌಡ ಕೆಂಚನಗೌಡ್ರ, ಲಕ್ಷತ್ರ್ಮವ್ವ ಟಕ್ಕೇದ ಭಾಗವಹಿಸುವರು ಸಂಸ್ಥೆಯ ಅಧ್ಯಕ್ಷ ಮಲ್ಲನಗೌಡ ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ