ಆ್ಯಪ್ನಗರ

ಎಪಿಎಂಸಿ ಮತಯಾಚನೆ

ಮುಳಗುಂದ :ಪಟ್ಟಣದ ಸಮೀಪದ ನೀಲಗುಂದ ಗ್ರಾಮದಲ್ಲಿಕುರ್ತಕೋಟಿ ಮತಕ್ಷೇತ್ರದ ಎಪಿಎಂಸಿ ಉಪಚುನಾವಣೆ ಪ್ರಚಾರವನ್ನು ಅಭ್ಯರ್ಥಿ ವೀರುಪಾಕ್ಷಪ್ಪಾ ಹೊಸಮನಿ ಹಾಗೂ ರೈತರು ನೀಲಗುಂದ ಗ್ರಾಮದ ರೈತರ ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದರು.

Vijaya Karnataka 12 Jan 2020, 5:00 am
ಮುಳಗುಂದ :ಪಟ್ಟಣದ ಸಮೀಪದ ನೀಲಗುಂದ ಗ್ರಾಮದಲ್ಲಿಕುರ್ತಕೋಟಿ ಮತಕ್ಷೇತ್ರದ ಎಪಿಎಂಸಿ ಉಪಚುನಾವಣೆ ಪ್ರಚಾರವನ್ನು ಅಭ್ಯರ್ಥಿ ವೀರುಪಾಕ್ಷಪ್ಪಾ ಹೊಸಮನಿ ಹಾಗೂ ರೈತರು ನೀಲಗುಂದ ಗ್ರಾಮದ ರೈತರ ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದರು.
Vijaya Karnataka Web apmc voting
ಎಪಿಎಂಸಿ ಮತಯಾಚನೆ


ಸಂಗಮೇಶ ಅಂಗಡಿ, ನಿಂಗಪ್ಪ ಹಿಟಭುತ್ತಿ, ಬುದಪ್ಪ ಹಳ್ಳಿ, ದ್ಯಾಮಣ್ಣಾ ನೀಲಗುಂದ, ಪ್ರಭು ಹೋಸಮನಿ, ಮಹಾಮತೇಶ ಬೆನಕನಹಳ್ಳಿ, ಯಲಪ್ಪ ಕುರ್ತಕೋಟಿ, ನಿಂಗಪ್ಪ ಗೋಕಾವಿ, ಉಮೇಶ ಬಾರಕೇರ ,ರವಿ ವಗ್ಗಣ್ಣವರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ