ಆ್ಯಪ್ನಗರ

ಅರುಣ್‌ ಜೇಟ್ಲಿ ರಾಜೀನಾಮೆ ನೀಡಲಿ

ಲಕ್ಷ್ಮೇಶ್ವರ :ಸಾವಿರಾರು ಕೋಟಿ ರೂ. ವಂಚಕ ವಿಜಯ ಮಲ್ಯ ಜತೆ ಗೌಪ್ಯ ಸಭೆ ನಡೆಸಿರುವದ ಜತೆಗೆ ವಿಜಯ ಮಲ್ಯ ದೇಶ ಬಿಟ್ಟು ಹೋಗಲು ಕುಮ್ಮಕ್ಕು ನೀಡಿದ ಕೇಂದ್ರ ಸಚಿವ ಅರುಣ ಜೇಟ್ಲಿ ಕೂಡಲೇ ದೇಶದ ಜನರಲ್ಲಿ ಕ್ಷಮೆ ಕೇಳಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಎಐಸಿಸಿ ಆದಿವಾಸಿ ವಿಭಾಗದ ಸಲಹಾ ಮಂಡಳಿ ಸದಸ್ಯ ಟಿ. ಈಶ್ವರ ಒತ್ತಾಯಿಸಿದ್ದಾರೆ.

Vijaya Karnataka 16 Sep 2018, 5:00 am
ಲಕ್ಷ್ಮೇಶ್ವರ :ಸಾವಿರಾರು ಕೋಟಿ ರೂ. ವಂಚಕ ವಿಜಯ ಮಲ್ಯ ಜತೆ ಗೌಪ್ಯ ಸಭೆ ನಡೆಸಿರುವದ ಜತೆಗೆ ವಿಜಯ ಮಲ್ಯ ದೇಶ ಬಿಟ್ಟು ಹೋಗಲು ಕುಮ್ಮಕ್ಕು ನೀಡಿದ ಕೇಂದ್ರ ಸಚಿವ ಅರುಣ ಜೇಟ್ಲಿ ಕೂಡಲೇ ದೇಶದ ಜನರಲ್ಲಿ ಕ್ಷಮೆ ಕೇಳಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಎಐಸಿಸಿ ಆದಿವಾಸಿ ವಿಭಾಗದ ಸಲಹಾ ಮಂಡಳಿ ಸದಸ್ಯ ಟಿ. ಈಶ್ವರ ಒತ್ತಾಯಿಸಿದ್ದಾರೆ.
Vijaya Karnataka Web arun jaitley should resign
ಅರುಣ್‌ ಜೇಟ್ಲಿ ರಾಜೀನಾಮೆ ನೀಡಲಿ


ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರುಣ ಜೇಟ್ಲಿ ಅವರು ವಿಜಯ ಮಲ್ಯ ಜತೆ ಮಾತುಕತೆ ನಡೆಸಿದ್ದಾರೆ ಎನ್ನುವುದು ಸಂಸತ್‌ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಯಾವುದೇ ತನಿಖೆಗೂ ಸಿದ್ಧ ಎಂದು ಪ್ರತ್ಯಕ್ಷದರ್ಶಿ, ಕಾಂಗ್ರೆಸ್‌ ಮುಖಂಡ ಪಿ.ಎಲ್‌. ಪುನಿಯಾರ ಅವರು ಸವಾಲು ಹಾಕಿದ್ದಾರೆ. ಅರುಣ ಜೇಟ್ಲಿ ಕಾಂಗ್ರೆಸ್‌ ಮುಖಂಡರ ಸವಾಲನ್ನು ಸ್ವೀಕರಿಸಿ ದೇಶದ ಜನರ ಮುಂದೆ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ