ಆ್ಯಪ್ನಗರ

ವಿದ್ಯಾರ್ಥಿಗಳಿಂದ ಸ್ವಚ್ಛತೆಗಾಗಿ ಜಾಗೃತಿ ಜಾಥಾ

ಗಜೇಂದ್ರಗಡ : ಸ್ಥಳೀಯ ಜೋಡು ರಸ್ತೆಯಲ್ಲಿ ಪುರಸಭೆ, ಜಿಲ್ಲಾಡಳಿತದಿಂದ ಸ್ವಚ್ಛತೆಗಾಗಿ ಜಾದು, ಸಂಗೀತ ಜನಜಾಗೃತಿ ಕಾರ‍್ಯಕ್ರಮ ನಡೆಸುವ ಪೂರ್ವದಲ್ಲಿ ಭಾನುವಾರ ಎಲ್ಲ ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತೆಗಾಗಿ ಜಾಗೃತಿ ಜಾಥಾ ನಡೆಯಿತು.

Vijaya Karnataka 24 Dec 2018, 5:00 am
ಗಜೇಂದ್ರಗಡ : ಸ್ಥಳೀಯ ಜೋಡು ರಸ್ತೆಯಲ್ಲಿ ಪುರಸಭೆ, ಜಿಲ್ಲಾಡಳಿತದಿಂದ ಸ್ವಚ್ಛತೆಗಾಗಿ ಜಾದು, ಸಂಗೀತ ಜನಜಾಗೃತಿ ಕಾರ‍್ಯಕ್ರಮ ನಡೆಸುವ ಪೂರ್ವದಲ್ಲಿ ಭಾನುವಾರ ಎಲ್ಲ ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತೆಗಾಗಿ ಜಾಗೃತಿ ಜಾಥಾ ನಡೆಯಿತು.
Vijaya Karnataka Web GDG-23GJD5
ಗಜೇಂದ್ರಗಡದಲ್ಲಿ ಭಾನುವಾರ ಜೋಡು ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತೆಗಾಗಿ ಜಾಗೃತಿ ಜಾಥಾ ನಡೆಯಿತು.


ಎಸ್‌.ಎಂ. ಭೂಮರೆಡ್ಡಿ, ಕೆಜಿಎಂಎಸ್‌, ಹೆಣ್ಣು ಮಕ್ಕಳ ಶಾಲೆ ನಂ 1, ಸರಕಾರಿ ಶಾಲೆ ನಂ3, ಬಾಲಕೀಯ ಪ್ರೌಢಶಾಲೆ, ಜ.ತೋಂಟದಾರ್ಯ ವಿದ್ಯಾ ಪೀಠ ಶಾಲೆ ಸೇರಿದಂತೆ 33 ಶಾಲೆ ಸರಕಾರಿ ಶಾಲೆ ನೂರಾರು ವಿದ್ಯಾರ್ಥಿಗಳ ಜತಗೆ ಪುರಸಭೆ ಸಿಬ್ಬಂದಿ ಘೋಷಣೆ ಕೂಗುತ್ತಾ ಜಾಗೃತಿ ಮೆರವಣಿಗೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ