ಆ್ಯಪ್ನಗರ

ಆಜಾದ್‌ ಜಯಂತಿ ಆಚರಣೆ

ಗದಗ: ಸ್ಥಳೀಯ ಜೆಯು ಪ್ರಾಥಮಿಕ ಶಾಲೆಯಲ್ಲಿಮೊದಲಿನ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್‌ ಕಲಂ ಆಜಾದ್‌ ಅವರ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜುನೇದ ಉಮಚಗಿ ಮಾತನಾಡಿ, ಮೌಲಾನಾ ಅಬುಲ್‌ ಕಲಾಂ ಅವರ ಜೀವನದಲ್ಲಿನಡೆದು ಬಂದ ದಾರಿ ಹಾಗೂ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

Vijaya Karnataka 13 Nov 2019, 5:00 am
ಗದಗ: ಸ್ಥಳೀಯ ಜೆಯು ಪ್ರಾಥಮಿಕ ಶಾಲೆಯಲ್ಲಿಮೊದಲಿನ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್‌ ಕಲಂ ಆಜಾದ್‌ ಅವರ ಜಯಂತಿ ಆಚರಿಸಲಾಯಿತು.
Vijaya Karnataka Web azad jayanti celebration
ಆಜಾದ್‌ ಜಯಂತಿ ಆಚರಣೆ

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜುನೇದ ಉಮಚಗಿ ಮಾತನಾಡಿ, ಮೌಲಾನಾ ಅಬುಲ್‌ ಕಲಾಂ ಅವರ ಜೀವನದಲ್ಲಿನಡೆದು ಬಂದ ದಾರಿ ಹಾಗೂ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಆಜಾದ್‌ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ನಡೆಯಿತು. ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಾಲೆ ಮುಖ್ಯೋಪಾಧ್ಯಾಯಿನಿ ಪಿ.ಬಿ. ಗುದಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ