ಆ್ಯಪ್ನಗರ

ಮತ್ತೆ ಬಾಯಿ ತೆರೆದ ಭೂಮಿ

ನರಗುಂದ : ನಗರದ ಶಂಕರಲಿಂಗ ಓಣಿಯ ಇಕ್ಕಟ್ಟಾದ ರಸ್ತೆಯಲ್ಲಿಬೆಳಗ್ಗೆ ಭೂಮಿ ಬಾಯಿ ಬಿಟ್ಟಿರುವುದು ಜನರಲ್ಲಿಆತಂಕ ಮೂಡಿಸಿದೆ. ಕಾಯಿಪಲ್ಲೆಮಾರುಕಟ್ಟೆ ಹತ್ತಿರ ಅಂಬೋಜಿ ಪೇಠೆ ಎಂಬುವವರ ಮನೆ ಬಾಗಿಲು ಮುಂದೆ ಭೂ ಕುಸಿತ ಘಟನೆ ನಡೆದಿದೆ.

Vijaya Karnataka Web 3 Jul 2020, 5:00 am
ನರಗುಂದ : ನಗರದ ಶಂಕರಲಿಂಗ ಓಣಿಯ ಇಕ್ಕಟ್ಟಾದ ರಸ್ತೆಯಲ್ಲಿಬೆಳಗ್ಗೆ ಭೂಮಿ ಬಾಯಿ ಬಿಟ್ಟಿರುವುದು ಜನರಲ್ಲಿಆತಂಕ ಮೂಡಿಸಿದೆ. ಕಾಯಿಪಲ್ಲೆಮಾರುಕಟ್ಟೆ ಹತ್ತಿರ ಅಂಬೋಜಿ ಪೇಠೆ ಎಂಬುವವರ ಮನೆ ಬಾಗಿಲು ಮುಂದೆ ಭೂ ಕುಸಿತ ಘಟನೆ ನಡೆದಿದೆ.
Vijaya Karnataka Web back to the mouth open land
ಮತ್ತೆ ಬಾಯಿ ತೆರೆದ ಭೂಮಿ


ಇಕ್ಕಟ್ಟಾದ ಓಣಿಯಲ್ಲಿಪುರಸಭೆಯಿಂದ ಇತ್ತೀಚಿಗೆ ಸಿಮೆಂಟ್‌ ಕಲ್ಲುಜೋಡಿಸಲಾಗಿತ್ತು. ಕಲ್ಲುಗಳೊಂದಿಗೆ 20ಅಡಿ ಆಳದ ಭೂಮಿ ಕುಸಿದ್ದಿದ್ದು, ಕಂದಕದಲ್ಲಿನೀರು ಇರಲಿಲ್ಲ. ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆದರೆ, ಮತ್ತೆ ಭೂ ಕುಸಿತ ಆಗಿದ್ದರಿಂದ ಜನರಲಿ ಆತಂಕಕ್ಕೆ ಒಳಗಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ