ಆ್ಯಪ್ನಗರ

ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ‍್ಯಕ್ರಮ

ಗದಗ: ಟಿಬಿ ರೋಗದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹಾಗೂ ರೋಗವನ್ನು ನಿಯಂತ್ರಣದಲ್ಲಿಡುವುದು ನಮ್ಮೆಲ್ಲರ ಹೊಣೆ ಆಗಿದೆ ಎಂದು ಆಧೀಕ್ಷಕಿ ನಾಗರತ್ನಮ್ಮ ವೈ.ಡಿ. ಹೇಳಿದರು.

Vijaya Karnataka 6 Dec 2019, 5:00 am
ಗದಗ: ಟಿಬಿ ರೋಗದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹಾಗೂ ರೋಗವನ್ನು ನಿಯಂತ್ರಣದಲ್ಲಿಡುವುದು ನಮ್ಮೆಲ್ಲರ ಹೊಣೆ ಆಗಿದೆ ಎಂದು ಆಧೀಕ್ಷಕಿ ನಾಗರತ್ನಮ್ಮ ವೈ.ಡಿ. ಹೇಳಿದರು.
Vijaya Karnataka Web bangalore chalo by street workers on 12th
ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ‍್ಯಕ್ರಮ


ನಗರದ ಜಿಲ್ಲಾಉಪ ಕಾರಾಗೃಹ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಯೋಜಕಿ ರೇಣುಕಾ ಪಿ. ಮಾತನಾಡಿ, ಸಕ್ರಿಯ ಟಿಬಿ ಪ್ರಕರಣಗಳನ್ನು ಕಂಡುಹಿಡಿಯುವ ಸರ್ವೇ ಆಂದೋಲನವನ್ನು ಡಿ.10 ರವರೆಗೆ ಏರ್ಪಡಿಸಲಾಗಿದೆ. ಸರಕಾರದಿಂದ ಹಮ್ಮಿಕೊಳ್ಳಲಾದ ಈ ಆಂದೋಲನದ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಂಡು ಅದನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕೆಂದು ಹೇಳಿದರು.

ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಗಣೇಶ ಬಾಗಡೆ, ಉಪಕಾರಾಗೃಹದ ಜೈಲರ್‌ ಕೆ.ಎಸ್‌.ಮಾನ್ವಿ, ಡಾ.ಸುಜಾತಾ ಎಂ.ಜಿ., ಜಿಲ್ಲಾಕಾರ್ಯಕ್ರಮದ ಸಂಯೋಜಕ ಅಶ್ವತ್ಥರೆಡ್ಡಿ, ರಾಮಗಿರಿ, ಗುರುರಾಜ ಕೋಟ್ಯಾಳ, ಜೋಷಿ, ಮಂಜುಳಾ ಓಂಕಾರಿ, ಪ್ರವೀಣ ರಾಮಗಿರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ