ಆ್ಯಪ್ನಗರ

ಬ್ಯಾಂಕ್‌ ನೌಕರರ ಕ್ರಿಕೆಟ್‌ ಟೂರ್ನಾಮೆಂಟ್‌

ಗದಗ: ಜಿಲ್ಲಾಬ್ಯಾಂಕ್‌ ನೌಕರರ ಸಂಘದಿಂದ ನಗರದ ವಿಡಿಎಸ್‌ಟಿಸಿ ಮೈದಾನದಲ್ಲಿಈಚೆಗೆ ಬ್ಯಾಂಕ್‌ ನೌಕರರ ಕ್ರಿಕೆಟ್‌ ಟೂರ್ನಾಮೆಂಟ್‌ ನಡೆಯಿತು. ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ ನೌಕರರ ಒಟ್ಟು 10 ತಂಡಗಳು ಟೂರ್ನಾಮೆಂಟ್‌ನಲ್ಲಿಭಾಗವಹಿಸಿದ್ದವು. ಜಿಲ್ಲಾಬ್ಯಾಂಕ್‌ ನೌಕರರ ಸಂಘದ ಮಾಜಿ ಕಾರ್ಯದರ್ಶಿ

Vijaya Karnataka 18 Nov 2019, 5:00 am
ಗದಗ: ಜಿಲ್ಲಾಬ್ಯಾಂಕ್‌ ನೌಕರರ ಸಂಘದಿಂದ ನಗರದ ವಿಡಿಎಸ್‌ಟಿಸಿ ಮೈದಾನದಲ್ಲಿಈಚೆಗೆ ಬ್ಯಾಂಕ್‌ ನೌಕರರ ಕ್ರಿಕೆಟ್‌ ಟೂರ್ನಾಮೆಂಟ್‌ ನಡೆಯಿತು.
Vijaya Karnataka Web bank employees cricket tournament
ಬ್ಯಾಂಕ್‌ ನೌಕರರ ಕ್ರಿಕೆಟ್‌ ಟೂರ್ನಾಮೆಂಟ್‌

ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ ನೌಕರರ ಒಟ್ಟು 10 ತಂಡಗಳು ಟೂರ್ನಾಮೆಂಟ್‌ನಲ್ಲಿಭಾಗವಹಿಸಿದ್ದವು. ಜಿಲ್ಲಾಬ್ಯಾಂಕ್‌ ನೌಕರರ ಸಂಘದ ಮಾಜಿ ಕಾರ್ಯದರ್ಶಿ ಎ.ಎಸ್‌. ಕುಲಕರ್ಣಿ, ಹಾಗೂ ಕೆವಿಜಿ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ಗಚ್ಚಿನಮಠ ಅವರು ಟೂರ್ನಮೆಂಟ್‌ಗೆ ಚಾಲನೆ ನೀಡಿದರು.

ಟೂರ್ನಾಮೆಂಟ್‌ನ ಫೈನಲ್‌ ಪಂದ್ಯದಲ್ಲಿಕೆವಿಜಿ-2 ತಂಡವು ಎಸ್‌ಬಿಐ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಎಸ್‌ಬಿಐ ಗದಗ ತಂಡ ರನ್ನರ್‌ ಅಪ್‌ ಪ್ರಶಸ್ತಿ ಪಡೆದುಕೊಂಡಿತು. ಬ್ಯಾಂಕ್‌ ನೌಕರರ ಸಂಘದ ಕಾರ್ಯದರ್ಶಿ ಹನುಮೇಶ ಗಂಗರಾಹುತರ ಹಾಗೂ ಅಧ್ಯಕ್ಷ ವೈ.ಎಸ್‌. ನಾಯಕ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ