ಆ್ಯಪ್ನಗರ

ಭಜನೆ ಮುಕ್ತಾಯ ಸಮಾರಂಭ

ರೋಣ: ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿಶ್ರಾವಣ ಮಾಸದ ಭಜನೆ ಮುಕ್ತಾಯ ಹಿನ್ನೆಲೆಯಲ್ಲಿಶನಿವಾರ ಬೆಳಗ್ಗೆ ಅದ್ದೂರಿ ಕುಂಭ, ಕಳಸ ಮೆರವಣಿಗೆ ಹಾಗೂ ಭಜನೆ ಗ್ರಾಮದ ಪ್ರಮುಖ ಬೀದಿಗಳಲ್ಲಿನಡೆಯಿತು.

Vijaya Karnataka 9 Sep 2019, 5:00 am
ರೋಣ: ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿಶ್ರಾವಣ ಮಾಸದ ಭಜನೆ ಮುಕ್ತಾಯ ಹಿನ್ನೆಲೆಯಲ್ಲಿಶನಿವಾರ ಬೆಳಗ್ಗೆ ಅದ್ದೂರಿ ಕುಂಭ, ಕಳಸ ಮೆರವಣಿಗೆ ಹಾಗೂ ಭಜನೆ ಗ್ರಾಮದ ಪ್ರಮುಖ ಬೀದಿಗಳಲ್ಲಿನಡೆಯಿತು.
Vijaya Karnataka Web bhajana closing ceremony
ಭಜನೆ ಮುಕ್ತಾಯ ಸಮಾರಂಭ


ಮಾರುತೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಕುಂಬಾರ ಓಣಿ, ಪತ್ರಿ ಬಸವೇಶ್ವರ ಓಣಿ, ಆಶ್ರಯ ಕಾಲೊನಿ ಮೂಲಕ ಮಧ್ಯಾಹ್ನ ದೇವಸ್ಥಾನ ತಲುಪಿತು. ಮೆರವಣಿಗೆಗೆ ಮಹಿಳೆಯರ ಡೊಳ್ಳು ಕುಣಿತ, ವಿವಿಧ ಜನಪದ ಕಲಾ ಪ್ರಕಾರಗಳು ಮೆರಗು ತಂದವು. ದೇವರಿಗೆ ರುದ್ರಾರಾಭಿಷೇಕ ನಂತರ ಮಹಾಪ್ರಸಾದ ವಿತರಣೆ ಸಹ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ