ಆ್ಯಪ್ನಗರ

ಬಿಜೆಪಿ ನೂತನ ಜಿಲ್ಲಾಧ್ಯಕ್ಷರಿಗೆ ಸನ್ಮಾನ

ಗದಗ: ಬಿಜೆಪಿ ಗದಗ ಜಿಲ್ಲಾಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ ಮಾಳಶೆಟ್ಟಿ ಅವರಿಗೆ ನಗರದ ವಾಡ್‌Üರ್‍ ನಂ. 20ರಲ್ಲಿನಡೆದ ಸರಳ ಸಮಾರಂಭದಲ್ಲಿಸನ್ಮಾನಿಸಲಾಯಿತು.

Vijaya Karnataka 16 Jan 2020, 5:00 am
ಗದಗ: ಬಿಜೆಪಿ ಗದಗ ಜಿಲ್ಲಾಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ ಮಾಳಶೆಟ್ಟಿ ಅವರಿಗೆ ನಗರದ ವಾಡ್‌Üರ್‍ ನಂ. 20ರಲ್ಲಿನಡೆದ ಸರಳ ಸಮಾರಂಭದಲ್ಲಿಸನ್ಮಾನಿಸಲಾಯಿತು.
Vijaya Karnataka Web bjp felicitates new district president
ಬಿಜೆಪಿ ನೂತನ ಜಿಲ್ಲಾಧ್ಯಕ್ಷರಿಗೆ ಸನ್ಮಾನ


ಈ ಸಂದರ್ಭದಲ್ಲಿವಾರ್ಡಿನ ಪ್ರಮುಖರಾದ ಮಲ್ಲಿಕಾರ್ಜುನ ಕಮತರ, ಶ್ರೀಕಾಂತ ಗುಡದೂರ, ಪವನ ಅಣ್ಣಿಗೇರಿ, ಮಂಜು ವಸ್ತ್ರದ, ಮುದಕಪ್ಪ ಕುಲಕರ್ಣಿ, ಜಗದೀಶ ಬೊಮ್ಮಗೌಡ್ರ, ಸಂತೋಷ ಹಾದಿಮನಿ, ಮುತ್ತು ಪಲ್ಲೇದ, ಪಕ್ಕೀರಪ್ಪ ಪಲ್ಲೇದ, ರಂಗನಾಥ ದಾಸರ, ಶೇಖಪ್ಪ ಪಲ್ಲೇದ, ಕರಿಯಪ್ಪ ಕುಲಕರ್ಣಿ, ಕುಮಾರ ಗೌಡರ, ಪ್ರವೀಣ ಪಲ್ಲೇದ, ಶರಣಪ್ಪ ಪಲ್ಲೇದ, ಅಶೋಕ ಉಳ್ಳಾಗಡ್ಡಿ, ಶಂಕರ, ಅಂಧಯ್ಯ, ಧರ್ಮರಾಜ, ಶಂಕರ ಕರಿಬಿಷ್ಠಿ, ಪ್ರಭು ಕಲ್ಬಂಡಿ ಹಾಗೂ ಇನ್ನೂ ಹಲವಾರು ಪ್ರಮುಖರು ಉಪಸ್ಥಿತಿರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ