ಆ್ಯಪ್ನಗರ

ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಮುಳಗುಂದ : ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಾಚರಣೆ ಮಾಡಿದರು.

Vijaya Karnataka 25 May 2019, 5:00 am
ಮುಳಗುಂದ : ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಾಚರಣೆ ಮಾಡಿದರು.
Vijaya Karnataka Web GDG-24MUL1
ಶಿವಕುಮಾರ ಉದಾಸಿ ಗೆಲ್ಲುತ್ತಿದ್ದಂತೆ ಬಿಜೆಪಿ ಘಟಕದ ವತಿಯಿಂದ ಮುಳಗುಂದ ಪಟ್ಟಣದ ಗಾಂಧಿ ಕಟ್ಟಿ ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರು.


ಮೂರನೇ ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಹೀರೋ ಆಗಿದ್ದು, ಗ್ರಾಮೀಣ ಯುವಕರು ಹರ ಹರ ಮೋದಿ, ಘರ-ಘರ ಮೋದಿ ಎಂಬ ಘೋಷಣೆ ಕೂಗುತ್ತಾ ಸಂಭ್ರಮಿಸಿದರು

ಈ ಸಂದರ್ಭದಲ್ಲಿ ಮುಳಗುಂದ ಘಟಕದ ಅಧ್ಯಕ್ಷ ಬಿ.ಎಂ.ಕುಲಕರ್ಣಿ, ಪಪಂ ಸದಸ್ಯ ದ್ಯಾಮಣ್ಣಾ ನೀಲಗುಂದ, ಮಲ್ಲಪ್ಪ ಬಳ್ಳಾರಿ, ಮೋಹನ್‌ ಮದ್ದಿನ, ಬಸವರಾಜ ಬೈಲಪ್ಪನವರ, ಗಂಗಾಧರ ಕುಲಕರ್ಣಿ, ಅಲ್ಲಾಭಕ್ಷಿ ಡಾಲಾಯತ್‌, ಪ್ರಕಾಶ ಕಳ್ಳಿಮನಿ, ಮಂಜುನಾಥ ಕೋಳ್ಳಿ, ಗಣೇಶ ಭಜೆಂತ್ರಿ, ಎಫ್‌.ಎಸ್‌.ಸೋಮಗಿರಿ, ಕುಮಾರ ಸುಂಕಾಪೂರ, ಶರಣಪ್ಪ ಕಮಾಜಿ, ಗದಗ ಗ್ರಾಮೀಣ ಮಂಡಳ ಅಧ್ಯಕ್ಷ ಭದ್ರೇಶ ಕುಸ್ಲಾಪೂರ, ರಾಮಣ್ಣಾ ಕಮ್ಮಾರ, ಶಿವಜೋಗಯ್ಯ ಹಿರೇಮಠ, ಗದಗ ಎಪಿಎರ್ಮಸಿ ಸದಸ್ಯ ಪ್ರೇಮಾ ಹೊಸಮಠ, ರಾಮಣ್ಣಾ ಶೆಲಿಯಪ್ಪನವರ, ಪಕ್ಕೀರೇಶ ಗುಗ್ಗರಿ, ಮಲಕಾಜಪ್ಪ ಗಿಡಕೆಂಚಣ್ಣವರ, ಬಸವರಾಜ ಚವ್ಹಾಣ, ನಾಗಪ್ಪ ಜೊಗೇರ, ಯಲಪ್ಪ ಗೋಡಿ, ಯಲ್ಲಪ್ಪ ಅಡ್ನೂರ, ಹರೀಶ ಮಲ್ಲಾರಿ ಮೊದಲಾದವರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ