ಆ್ಯಪ್ನಗರ

ರಕ್ತದಾನ ಶಿಬಿರ 24 ಕ್ಕೆ

ಲಕ್ಷೆತ್ರ್ಮೕಶ್ವರ: ಪಟ್ಟಣದ ಸ್ಕೂಲ್‌ ಚಂದನದಲ್ಲಿಏ.24 ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಟಿ.ಈಶ್ವರ ತಿಳಿಸಿದ್ದಾರೆ

Vijaya Karnataka 23 Apr 2020, 5:00 am
ಲಕ್ಷೆತ್ರ್ಮೕಶ್ವರ: ಪಟ್ಟಣದ ಸ್ಕೂಲ್‌ ಚಂದನದಲ್ಲಿಏ.24 ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಟಿ.ಈಶ್ವರ ತಿಳಿಸಿದ್ದಾರೆ
Vijaya Karnataka Web blood donation camp 24 p m
ರಕ್ತದಾನ ಶಿಬಿರ 24 ಕ್ಕೆ


ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2.30 ರವರೆಗೆ ಗದಗ ವೈದ್ಯಕೀಯ ಕಾಲೇಜು (ಜಿಮ್ಸ್‌) ಸಹಯೋಗದಲ್ಲಿನಡೆಯುವ ರಕ್ತದಾನ ಶಿಬಿರದಲ್ಲಿಚಂದನಶಾಲೆ ಹಳೆಯ ವಿದ್ಯಾರ್ಥಿಗಳು, ಲಕ್ಷೆತ್ರ್ಮೕಶ್ವರ ಬ್ಲಾಕ್‌ ಕಾಂಗ್ರೆಸ್‌ ಕಮಿಟಿಯವರು ಪಾಲ್ಗೊಳ್ಳುವರು.

ಶಿಬಿರಕ್ಕೆ ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌.ಪಾಟೀಲ ಚಾಲನೆ ನೀಡುವರು. ಶಾಸಕ ಎಚ್‌.ಕೆ.ಪಾಟೀಲ, ಮಾಜಿ ಶಾಸಕರಾದ ಜಿ.ಎಸ್‌. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಜಿಪಂ ಸದಸ್ಯ ಎಸ್‌.ಪಿ. ಬಳಿಗಾರ ಇತರರು ಪಾಲ್ಗೊಳ್ಳುವರು. ರಕ್ತ ದಾನಿಗಳಿಗೆ ಬ್ಲಡ್‌ ಬ್ಯಾಂಕ್‌ನಿಂದ ಸರ್ಟಿಫಿಕೆಟ್‌ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ