ಆ್ಯಪ್ನಗರ

ನೂತನ ವೃತ್ತಕ್ಕೆ ನೀಲನಕ್ಷೆ ಸಿದ್ಧ

ಗಜೇಂದ್ರಗಡ: ಲೊಹದ ಕುದರೆ ತೆರವುಗೊಳಿಸಿದ ಸ್ಥಳೀಯ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿಆರು ಲಕ್ಷ ರೂ ವೆಚ್ಚದಲ್ಲಿಧ್ವಜ ಸ್ಥಂಬ ಜತೆಗೆ ಈಶ್ವರ ಸ್ವರೂಪದಲ್ಲಿಗ್ರಾನೈಟ್‌ ಕಲ್ಲಿನ ಕಟ್ಟಡದ ವೃತ್ತ ನಿರ್ಮಾಣಕ್ಕೆ ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ನೀಲ ನಕ್ಷೆ ಸಿದ್ಧ ಪಡಿಸಿದ್ದಾರೆ.

Vijaya Karnataka 5 Sep 2019, 5:00 am
ಗಜೇಂದ್ರಗಡ: ಲೊಹದ ಕುದರೆ ತೆರವುಗೊಳಿಸಿದ ಸ್ಥಳೀಯ ಶ್ರೀ ಕಾಲಕಾಲೇಶ್ವರ ವೃತ್ತದಲ್ಲಿಆರು ಲಕ್ಷ ರೂ ವೆಚ್ಚದಲ್ಲಿಧ್ವಜ ಸ್ಥಂಬ ಜತೆಗೆ ಈಶ್ವರ ಸ್ವರೂಪದಲ್ಲಿಗ್ರಾನೈಟ್‌ ಕಲ್ಲಿನ ಕಟ್ಟಡದ ವೃತ್ತ ನಿರ್ಮಾಣಕ್ಕೆ ಪಿಡಬ್ಲುಡಿ ಇಲಾಖೆ ಅಧಿಕಾರಿಗಳು ನೀಲ ನಕ್ಷೆ ಸಿದ್ಧ ಪಡಿಸಿದ್ದಾರೆ.
Vijaya Karnataka Web GDG-1GJD3
ಗಜೇಂದ್ರಗಡ ಕಾಲಕಾಲೇಶ್ವರ ವೃತ್ತದಲ್ಲಿಧ್ವಜ ಸ್ಥಂಬ ಜತೆಗೆ ಈಶ್ವರ ಸ್ವರೂಪದಲ್ಲಿಗ್ರಾನೈಟ್‌ ಕಲ್ಲಿನ ಕಟ್ಟಡದ ವೃತ್ತ ನಿರ್ಮಾಣಕ್ಕೆ ಪಿಡಬ್ಲುಡಿ ಇಲಾಖೆ ಸಿದ್ಧ ಪಡಿಸಿದ ನೀಲ ನಕ್ಷೆ.


ಆರು ತಿಂಗಳಿಂದ ಬಣಗುಡುತ್ತಿದ್ದ ವೃತ್ತ ಮಧ್ಯೆ ಹಸಿರು ಹುಲ್ಲುಜತೆಗೆ ಈಶ್ವರ ಆಕಾರ ವೃತ್ತ ನಿರ್ಮಾಣ ಕುರಿತು ಸ್ಥಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು ವೃತ್ತದ ಕಟ್ಟಡ ನಿರ್ಮಾಣಕ್ಕೆ ಸರಕಾರ ಅನುಮೋದನೆಗೆ ಕಳಿಸಲಾಗಿದೆ. ನಾಲ್ಕೆತ್ರೖದು ದಿನದಲ್ಲಿಕಾಮ ಗಾರಿ ಪ್ರಾರಂಭಿಸಲಾಗುವುದು ಎಂದು ಪಿಡಬ್ಲುಡಿ ಅಧಿಕಾರಿಗಳು ಹೇಳಿದ್ದಾರೆ.

ಪಟ್ಟಣದಲ್ಲಿ ಕಾಲಕಾಲೇಶ್ವರ ವೃತ್ತದಲ್ಲಿಬೆಂಗಳೂರಿನ ಆಕೃತಿ ಡಿಸೈನಿಂಗ್‌ ಅವರಿಂದ ಕಾಲಕಾಲೇಶ್ವರ ವೃತ್ತದ ಮಾದರಿ ನೀಲನಕ್ಷೆ ಅಂತಿಮಗೊಳಿಸಿದ್ದಾರೆ. ವೃತ್ತದ ತಳಭಾಗದಿಂದ 2 ಅಡಿ, ಎತ್ತರ 10ಅಡಿ ಸುತ್ತಳತೆ ಹೊಂದಿದೆ.ವೃತ್ತದ ಮಧ್ಯೆ ಭಾಗದಲ್ಲಿಧ್ವಜ ಕಂಬ ಹೊಂದಿದೆ. ಎದುರು ಬರುವ ವಾಹನಗಳಿಗೆ ಸುಗಮ ಸಂಚಾರಕ್ಕೆ ಅಡಚಣೆ ಆಗದ ರೀತಿಯಲ್ಲಿವೃತ್ತ ನಿರ್ಮಾಣ ಕುರಿತು ಅಧಿಕಾರಿಗಳು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ