ಆ್ಯಪ್ನಗರ

ನಮೋ ಬಳಗದಿಂದ ಉಪಾಹಾರ ವ್ಯವಸ್ಥೆ

ಹೊಳೆಆಲೂರ: ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಿಮಿತ್ತ ಇಲ್ಲಿನ ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಾದಾಮಿ ಕ್ರಾಸ್‌ನ ಸಾಸಳ್ಳಿಯವರ ಹೊಸ ಕಾಂಪ್ಲೆಕ್ಸ್‌ ಬಳಿ ಹಾಗೂ ಬಸವೇಶ್ವರ

Vijaya Karnataka 1 Jun 2019, 5:00 am
ಹೊಳೆಆಲೂರ: ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನಿಮಿತ್ತ ಇಲ್ಲಿನ ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಾದಾಮಿ ಕ್ರಾಸ್‌ನ ಸಾಸಳ್ಳಿಯವರ ಹೊಸ ಕಾಂಪ್ಲೆಕ್ಸ್‌ ಬಳಿ ಹಾಗೂ ಬಸವೇಶ್ವರ ದೇವಸ್ಥಾನದ ಹತ್ತಿರ ಎರಡೂ ಕಡೆ ಪ್ರಮಾಣವಚನದ ನಂತರ ಸಾರ್ವಜನಿಕರಿಗೆ ಉಪಾಹಾರ, ಚಹಾ ವ್ಯವಸ್ಥೆ ಮಾಡಿದ್ದರು.
Vijaya Karnataka Web GDG-30HLR1A
ಹೊಳೆಆಲೂರಿನಲ್ಲಿ ನಮೋ ಅಭಿಮಾನಿ ಬಳಗದ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.


ಕಾರ್ಯಕರ್ತರಾದ ಯಚ್ಚರೇಶ ಸಾಸಳ್ಳಿ, ಡಾ.ಅನಿಲ ಭೀಮನಗೌಡ್ರ, ಅಡಿವೆಪ್ಪ ಮೇಟಿ, ರಾಜು ಶಿಸುನಾಳ, ಶ್ರೀಶೈಲ ಹಿರೆಹಾಳ, ಬಸವರಾಜ ಕಾತರಕಿ, ನಿಂಗಬಸಪ್ಪ ಚಲವಾದಿ, ಹನಮಂತ ಹೊಸಮನಿ, ವಿನಾಯಕ ಬೆಳಗಾಂವಕಾರ, ಶ್ರೀಕಾಂತ ಲಮಾಣಿ, ರವಿ ಲಮಾಣಿ, ಈರಣ್ಣ ಮಠಪತಿ, ಮಂಜು ಗಾಣಿಗೇರ, ಮಹೇಂದ್ರ ಪಾಟೀಲ ವಿರೇಶ ಮೊಕಾಶಿಮಠ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ