ಆ್ಯಪ್ನಗರ

ಬಸ್‌ ದರ ಏರಿಕೆ: ಇಂದು ಮನವಿ ಸಲ್ಲಿಕೆ

ಮುಂಡರಗಿ: ಮುಂಡರಗಿ -ಗದಗ ಮಾರ್ಗದ ಬಸ್‌ ದರ 40 ರಿಂದ 47 ರೂ.ಗೆ ಏರಿಸಿದ ಕ್ರಮ ವಿರೋಧಿಸಿ ಜ.24 ರಂದು ಬೆಳಗ್ಗೆ 10.30 ಕ್ಕೆ ತಹಸೀಲ್ದಾರರಿಗೆ ನಾಗರಿಕರು ವಿವಿಧ ಸಂಘಟನೆಗಳ ಆಶ್ರಯದಲ್ಲಿಮನವಿ ಸಲ್ಲಿಸಲಾಗುವುದು ಎಂದು ತಾಲೂಕು ಅಬಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ತಿಳಿಸಿದ್ದಾರೆ.

Vijaya Karnataka 24 Jan 2020, 6:29 pm
ಮುಂಡರಗಿ: ಮುಂಡರಗಿ -ಗದಗ ಮಾರ್ಗದ ಬಸ್‌ ದರ 40 ರಿಂದ 47 ರೂ.ಗೆ ಏರಿಸಿದ ಕ್ರಮ ವಿರೋಧಿಸಿ ಜ.24 ರಂದು ಬೆಳಗ್ಗೆ 10.30 ಕ್ಕೆ ತಹಸೀಲ್ದಾರರಿಗೆ ನಾಗರಿಕರು ವಿವಿಧ ಸಂಘಟನೆಗಳ ಆಶ್ರಯದಲ್ಲಿಮನವಿ ಸಲ್ಲಿಸಲಾಗುವುದು ಎಂದು ತಾಲೂಕು ಅಬಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ತಿಳಿಸಿದ್ದಾರೆ.
Vijaya Karnataka Web bus fares hike today
ಬಸ್‌ ದರ ಏರಿಕೆ: ಇಂದು ಮನವಿ ಸಲ್ಲಿಕೆ


ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಟೋಲ್‌ನಲ್ಲಿಸಾರಿಗೆ ಬಸ್ಸಿಗೆ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿದ್ದು, ಇದರ ಹೊರೆಯನ್ನು ಸಾರಿಗೆ ಸಂಸ್ಥೆ ಪ್ರಯಾಣಿಕರ ಮೇಲೆ ಹಾಕುತ್ತಿರುವದು ಅವೈಜ್ಞಾನಿಕ ಹೀಗಾಗಿ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ವಾರದೊಳಗೆ ಮೊದಲಿನ ಬಸ್‌ ದರ ನಿಗದಿಗೊಳಿಸಬೇಕು, ಇಲ್ಲವಾದರೆ ಟೋಲ್‌ ನಾಕಾ ಬಳಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ