ಆ್ಯಪ್ನಗರ

ವೃತ್ತಿ ಶಿಕ್ಷಣ ಶಿಕ್ಷಕರ ಸಭೆ

ಗದಗ: ಇಲ್ಲಿನ ಬಸವೇಶ್ವರ ನಗರದ ಶಹರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ, ಜಿಲ್ಲಾಘಟಕದಿಂದ ವೃತ್ತಿ ಶಿಕ್ಷಣ ಶಿಕ್ಷಕರ ಸಭೆ ಜರುಗಿತು.

Vijaya Karnataka 28 Jan 2020, 5:00 am
ಗದಗ: ಇಲ್ಲಿನ ಬಸವೇಶ್ವರ ನಗರದ ಶಹರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ, ಜಿಲ್ಲಾಘಟಕದಿಂದ ವೃತ್ತಿ ಶಿಕ್ಷಣ ಶಿಕ್ಷಕರ ಸಭೆ ಜರುಗಿತು.
Vijaya Karnataka Web career teachers meeting
ವೃತ್ತಿ ಶಿಕ್ಷಣ ಶಿಕ್ಷಕರ ಸಭೆ


ಅಧ್ಯಕ್ಷತೆ ಬಿ.ಕೆ. ನಿಂಬನಗೌಡರ ವಹಿಸಿದ್ದರು. ಜಿಲ್ಲೆಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ನಿವೃತ್ತ ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ಆರ್‌.ಎಸ್‌. ತ್ರಿಮಲ್ಲೇ, ಜಿ.ಟಿ.ನರಗುಂದ, ಪಿ.ಆರ್‌. ತೆಗ್ಗಿ, ಆರ್‌.ಟಿ. ಚವ್ಹಾಣ, ವಿ.ಎಸ್‌. ಕಾಡದೇವರಮಠ, ಜಿ.ಆರ್‌. ಸಾತೇನಹಳ್ಳಿ, ಎಸ್‌.ಎ. ಗಾಡಗೋಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ