ಆ್ಯಪ್ನಗರ

ದತ್ತಿ ಉಪನ್ಯಾಸ, ಶಿವಾನುಭವ ಇಂದು

ಮುಂಡರಗಿ: ಇಲ್ಲಿಯ ಜ.ಅನ್ನದಾನೀಶ್ವರ ಮಠದಲ್ಲಿಜ. 10 ರಂದು ಸಂಜೆ 7 ಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿದತ್ತಿ ಉಪನ್ಯಾಸ ಹಾಗೂ 1766 ನೇ ಶಿವಾನುಭವ ಕಾರ್ಯಕ್ರಮ ನಡಯಲಿದೆ . ಜ.ಡಾ.ಅನ್ನದಾನೀಶ್ವರ ಸ್ವಾಮಿಗಳ ಸಾನ್ನಿಧ್ಯ ವಹಿಸುವರು.

Vijaya Karnataka 10 Jan 2020, 5:00 am
ಮುಂಡರಗಿ: ಇಲ್ಲಿಯ ಜ.ಅನ್ನದಾನೀಶ್ವರ ಮಠದಲ್ಲಿ ಜ. 10 ರಂದು ಸಂಜೆ 7 ಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ದತ್ತಿ ಉಪನ್ಯಾಸ ಹಾಗೂ 1766 ನೇ ಶಿವಾನುಭವ ಕಾರ್ಯಕ್ರಮ ನಡಯಲಿದೆ . ಜ.ಡಾ.ಅನ್ನದಾನೀಶ್ವರ ಸ್ವಾಮಿಗಳ ಸಾನ್ನಿಧ್ಯ ವಹಿಸುವರು.
Vijaya Karnataka Web charitable lecture shivanabhuva today
ದತ್ತಿ ಉಪನ್ಯಾಸ, ಶಿವಾನುಭವ ಇಂದು


ಕಸಾಪ ಅಧ್ಯಕ್ಷ ಕೆ.ಎ.ಹಿರೇಮಠ ಅಧ್ಯಕ್ಷತೆ ವಹಿಸುವರು. ಜಿಲ್ಲಾಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ, ಜೆ.ಎ.ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ, ಅತಿಥಿಗಳಾಗಿ ಅಗಮಿಸುವರು. ನಿವೃತ್ತ ಪ್ರಾಚಾರ್ಯ ಎಸ್‌.ಬಿ.ಕರಿಭರಮಗೌಡ್ರ ಜ.ಡಾ.ಅನ್ನದಾನೀಶ್ವರ ಶ್ರೀಗಳ ಸಮಗ್ರ ಸಾಹಿತ್ಯ ಕುರಿತು ಉಪನ್ಯಾಸ ನೀಡುವರು. ಜಾನದಪ ಕಲಾವಿ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರ ಸನ್ಮಾನವಿದೆ ಎಂದು ಕಸಾಪ ಪದಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ