ಆ್ಯಪ್ನಗರ

ಅನಾರೋಗ್ಯಪೀಡಿತ ಕುಟುಂಬಕ್ಕೆ ಚೆಕ್‌ ವಿತರಣೆ

ಶಿರಹಟ್ಟಿ: ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನಾರೋಗ್ಯಪೀಡಿತ ಗೌರಮ್ಮ ಬೀರಣ್ಣನವರ ಕುಟುಂಬಕ್ಕೆ ಮಾಸಾಶನ ವಿತರಣೆಯ ಚೆಕ್‌ನ್ನು ನೀಡಲಾಯಿತು.

Vijaya Karnataka 8 Mar 2019, 5:00 am
ಶಿರಹಟ್ಟಿ: ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅನಾರೋಗ್ಯಪೀಡಿತ ಗೌರಮ್ಮ ಬೀರಣ್ಣನವರ ಕುಟುಂಬಕ್ಕೆ ಮಾಸಾಶನ ವಿತರಣೆಯ ಚೆಕ್‌ನ್ನು ನೀಡಲಾಯಿತು.
Vijaya Karnataka Web checks for a sick family
ಅನಾರೋಗ್ಯಪೀಡಿತ ಕುಟುಂಬಕ್ಕೆ ಚೆಕ್‌ ವಿತರಣೆ


ತಾಲೂಕು ಯೋಜನಾಧಿಕಾರಿ ಭಾಸ್ಕರ.ವ್ಹಿ, ಹಾಗೂ ಮೇಲ್ವಿಚಾರಕಿ ಜ್ಯೋತಿ ಮಾತನಾಡಿ, ಡಾ: ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ಸಂಸ್ಥೆ ವತಿಯಿಂದ ಈಗಾಗಲೇ ಅರ್ಹ ನಿರ್ಗತಿಕ ಕುಟುಂಬ ಗುರುತಿಸಿ ಅವರಿಗೆ ಪ್ರತಿ ತಿಂಗಳು ಮಾಸಾಶನ ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ, ರೈತರಿಗಾಗಿ ವಿಶೇಷ ತರಬೇತಿ, ಮಹಿಳೆಯರ ಸ್ವಾವಲಂಬಿ ಬದಕಿಗೆ ಸ್ತ್ರೀ ಶಕ್ತಿ ಸಂಘಗಳ ಮೂಲಕ ಧನ ಸಹಾಯ, ಸಮಾಜದ ಸ್ವಾಸ್ತ್ಯ ಕಾಪಾಡುವುದಕ್ಕಾಗಿ ಮದ್ಯವರ್ಜನದಂತಹ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಲಲಿತಾ ಕಲ್ಲಪ್ಪನವರ, ಫಕ್ಕೀರೇಶ ರಟ್ಟಿಹಳ್ಳಿ, ನಿರ್ಮಲಾ ಗೌಳಿ, ನೀಲಮ್ಮ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ