ಆ್ಯಪ್ನಗರ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಗದಗ : ಬೆಟಗೇರಿಯ ಟೆಂಗಿನಕಾಯಿ ಬಜಾರದಲ್ಲಿಫೆ.16 ರಂದು ಸಂಜೆ 5.30ಕ್ಕೆ ವಿಶ್ವಹಿಂದೂ ಪರಿಷತ್‌, ಬಜರಂಗದಿಂದ ಛತ್ರಪತಿ ಶಿವಾಜಿ ಮಹರಾಜರ 393ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijaya Karnataka 15 Feb 2020, 5:00 am
ಗದಗ : ಬೆಟಗೇರಿಯ ಟೆಂಗಿನಕಾಯಿ ಬಜಾರದಲ್ಲಿಫೆ.16 ರಂದು ಸಂಜೆ 5.30ಕ್ಕೆ ವಿಶ್ವಹಿಂದೂ ಪರಿಷತ್‌, ಬಜರಂಗದಿಂದ ಛತ್ರಪತಿ ಶಿವಾಜಿ ಮಹರಾಜರ 393ನೇ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Vijaya Karnataka Web chhatrapati shivaji maharajs jayanti
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ


ಬೆಳಗ್ಗೆ 10.30ಕ್ಕೆ ಶೊಭಾಯಾತ್ರೆಯನ್ನು ಬೆಟಗೇರಿಯ ರಾಮ ಮಂದಿರದಿಂದ ಪ್ರಾರಂಭಿಸಿ ದೇವರದಾಸಿಮಯ್ಯ ವೃತ್ತ, ಪಾಲಾ ಬದಾಮಿ ರೋಡ್‌, ಅಂಬಾಭವಾನಿ ದೇವಸ್ಥಾನ, ಮಜ್ಜಿಗೆ ಓಣಿ, ಕೊಂಗವಾಡ, ಮೈಲಾರಲಿಂಗೇಶ್ವರ ದೇವಸ್ಥಾನ, ಶರಣುಬಸವೇಶ್ವರ ದೇವಸ್ಥಾನ ಹಾಗೂ ವೀರಭದ್ರೇಶ್ವರ ದೇವಸ್ಥಾನದ ಮಾರ್ಗವಾಗಿ ಟೆಂಗಿನಕಾಯಿ ಬಜಾರದಲ್ಲಿಶೊಭಾಯಾತ್ರೆ ಮುಕ್ತಾಯಗೊಳ್ಳಲಿದೆ.

ನಂತರ ಸಮಾರೂಪ ಬೆಟಗೇರಿಯ ಟೆಂಗಿನಕಾಯಿ ಬಜಾರದಲ್ಲಿಆಯೋಜಿಸಲಾಗಿದೆ. ನೀಲಕಂಠ ಪಟ್ಟಾದಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ವೀರೇಶ್ವರ ಶಿವಯೋಗಿಗಳು ಭಾಗವಹಿಸುವರು. ಅಂದಾನಪ್ಪ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಮನೋಹರ ಮಠದ, ವಿಜಯಲಕ್ಷಿತ್ರ್ಮೕ ಹಿರೇಮಠ ಎಂದು ವಿಶ್ವ ಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ವೀರಣ್ಣ ಹೇಮಾದ್ರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ