ಆ್ಯಪ್ನಗರ

ಪೌರತ್ವ ತಿದ್ದುಪಡಿ ಜಾಗೃತಿ ಅಭಿಯಾನ

ಲಕ್ಷೆತ್ರ್ಮೕಶ್ವರ: ಪಟ್ಟಣದ ಶಿಗ್ಲಿನಾಕಾದಲ್ಲಿ ಬಿಜೆಪಿ ಶಿರಹಟ್ಟಿ ಮಂಡಲದ ಲಕ್ಷೆತ್ರ್ಮೕಶ್ವರ ನಗರ ಘಟಕದಿಂದ ಪೌರತ್ವ ತಿದ್ದುಪಡಿ ಜನಜಾಗೃತಿ ಅಭಿಯಾನ ಮತ್ತು ಕರಪತ್ರ ಹಂಚುವ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಜನಜಾಗೃತಿ ಕಾರ್ಯಕ್ರಮಮಕ್ಕೆ ಗುರುವಾರ ಮಹೇಶ ಲಮಾಣಿ ಚಾಲನೆ ನೀಡಿದರು.

Vijaya Karnataka 10 Jan 2020, 5:00 am
ಲಕ್ಷೆತ್ರ್ಮೕಶ್ವರ: ಪಟ್ಟಣದ ಶಿಗ್ಲಿನಾಕಾದಲ್ಲಿ ಬಿಜೆಪಿ ಶಿರಹಟ್ಟಿ ಮಂಡಲದ ಲಕ್ಷೆತ್ರ್ಮೕಶ್ವರ ನಗರ ಘಟಕದಿಂದ ಪೌರತ್ವ ತಿದ್ದುಪಡಿ ಜನಜಾಗೃತಿ ಅಭಿಯಾನ ಮತ್ತು ಕರಪತ್ರ ಹಂಚುವ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಜನಜಾಗೃತಿ ಕಾರ್ಯಕ್ರಮಮಕ್ಕೆ ಗುರುವಾರ ಮಹೇಶ ಲಮಾಣಿ ಚಾಲನೆ ನೀಡಿದರು.
Vijaya Karnataka Web citizenship amendment awareness campaign
ಪೌರತ್ವ ತಿದ್ದುಪಡಿ ಜಾಗೃತಿ ಅಭಿಯಾನ


ನಂತರ ಮಾತನಾಡಿದ ಮಹೇಶ ಲಮಾಣಿ, ಇದು ದೇಶದ ನಾಗರಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಾರಿಯಾಗಿರುವ ಪೌರತ್ವ ತಿದ್ದುಪಡಿಯಾಗಿದ್ದು, 60 ವರ್ಷಗಳ ಕಾಲ ಭಾರತ ಆಳಿದ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳು ತಮ್ಮ ಮತ ಬ್ಯಾಂಕ್‌ಗಾಗಿ ಇದನ್ನು ವಿರೋಧಿಸುತ್ತಿದ್ದಾರೆ ಎಂದರು.

ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಅಂಗಡಿಗೆ ತೆರಳಿ ಕರ ಪತ್ರಗಳನ್ನು ನೀಡಿ ಪೌರತ್ವ ತಿದ್ದುಪಡಿ ಬಗ್ಗೆ ತಿಳಿವಳಿಕೆ ನೀಡಿದರು.

ವಿರುಪಾಕ್ಷಪ್ಪ ಅಣ್ಣಿಗೇರಿ, ಗಂಗಾಧರ ಮೆಣಸಿನಕಾಯಿ, ಭೀಮಸಿಂಗ ರಾಠೋಡ, ಪೂರ್ಣಾಜಿ ಕರಾಟೆ, ಅನಿಲ ಮುಳಗುಂದ, ಬಾಬಣ್ಣ ವೆರ್ಣಿಕರ, ಎಂ.ಆರ್‌.ಪಾಟೀಲ, ವಿಜಯ ಕುಂಬಾರ, ಪ್ರವೀಣ ಬೋಮಲೆ, ಸಂಗಮೇಶ ಬೆಳವಲಕೊಪ್ಪ, ಈರಣ್ಣ ಅಕ್ಕೂರ, ನೀಲಪ್ಪ ಹತ್ತಿ, ನೀಲಪ್ಪ ಕರ್ಜೆಕಣ್ಣವರ, ಸಿದ್ದಣ್ಣ ದುರಗಣ್ಣವರ ಸೇರಿದಂತೆ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ