ಆ್ಯಪ್ನಗರ

ಪೌರತ್ವ ತಿದ್ದುಪಡಿ ಜಾಗೃತಿ ಸಭೆ

ನರಗುಂದ: ಭಾರತ ಸರಕಾರ ಕೈಗೆತ್ತಿಕೊಂಡಿರುವ ಪೌರತ್ವ ತಿದ್ದುಪಡಿ ಆಯ್ಕೆ ಹಾಗೂ ನ್ಯಾಷನಲ್‌ ರೆಜಿಸ್ಟರ್‌ ಆಫ್‌ ಸಿಟಿಜೆನ್‌ ಕಾಯ್ದೆಗಳು ಮುಸ್ಲಿಂ ವಿರೋಧಿ ಅಲ್ಲ. ಕಾಯ್ದೆ ಕುರಿತು ತಪ್ಪು ಅಭಿಪ್ರಾಯಕ್ಕೆ ಕಿವಿಗೊಡಬಾರದು ಎಂದು ಜಿಲ್ಲಾಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಇರ್ಷಾದ್‌ ಮಾನ್ವಿ ಮನವಿ ಮಾಡಿದರು.

Vijaya Karnataka 2 Jan 2020, 5:00 am
ನರಗುಂದ: ಭಾರತ ಸರಕಾರ ಕೈಗೆತ್ತಿಕೊಂಡಿರುವ ಪೌರತ್ವ ತಿದ್ದುಪಡಿ ಆಯ್ಕೆ ಹಾಗೂ ನ್ಯಾಷನಲ್‌ ರೆಜಿಸ್ಟರ್‌ ಆಫ್‌ ಸಿಟಿಜೆನ್‌ ಕಾಯ್ದೆಗಳು ಮುಸ್ಲಿಂ ವಿರೋಧಿ ಅಲ್ಲ. ಕಾಯ್ದೆ ಕುರಿತು ತಪ್ಪು ಅಭಿಪ್ರಾಯಕ್ಕೆ ಕಿವಿಗೊಡಬಾರದು ಎಂದು ಜಿಲ್ಲಾಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಇರ್ಷಾದ್‌ ಮಾನ್ವಿ ಮನವಿ ಮಾಡಿದರು.
Vijaya Karnataka Web citizenship amendment awareness meeting
ಪೌರತ್ವ ತಿದ್ದುಪಡಿ ಜಾಗೃತಿ ಸಭೆ


ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿಉಮೇಶಗೌಡ ಪಾಟೀಲ ನೇತೃತ್ವದಲ್ಲಿನಡೆದ ಜಾಗೃತಿ ಸಭೆಯಲ್ಲಿಅವರು ಮಾತನಾಡಿದರು. ವಿರೋಧ ಪಕ್ಷಗಳು ಪೌರತ್ವ ಕಾಯ್ದೆ ವಿರುದ್ದ ನಡೆಸುತ್ತಿರುವ ಪ್ರತಿಭಟನೆಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು.

ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಹಸನ್‌ ನವದಿ, ಗೌಸ್‌ ತಾಲೀಮನವರ ಮಾತನಾಡಿದರು. ಸಿಕಂದರ ಪಠಾಣ, ಎಂ.ಆರ್‌.ಜೋರಮ್‌, ಎಂ.ಡಿ.ಯರಗಟ್ಟಿ, ಎಂ.ಎಂ.ಖಾಜಿ, ಡಿ.ಐ.ನಾಲಬಂದ, ಎಸ್‌.ಎಂ. ಬಿಜಲಿಖಾನ್‌, ಮೌಲಾಸಾಬ ಮುನವಳ್ಳಿ, ಜಮಾಲಸಾಬ ಜಮಖಾನ, ಹಸನಸಾಬ ಮಟಗೇರ, ರಿಯಾಜ್‌ ಕೊಣ್ಣೂರ, ಮಾಬೂಸಾಬ ಬೈರಕದಾರ, ಮಹಮದಅಲಿ ಪಠಾಣ, ಫಾರೂಕ ಲೋದಿ, ಖಾಜಾಹುಸೇನ ಪಠಾಯತ ಹಾಗೂ ಪುರಸಭೆ ಸದಸ್ಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ