ಗದಗ: ಪ್ರತಿ ಭಾನುವಾರ ಬಿಎನ್ಎಸ್ ಸ್ನೇಹ ಬಳಗದಿಂದ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಹಾಗೂ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ನಗರದ 33ನೇ ವಾರ್ಡ್ನಲ್ಲಿರುವ ಡಾ.ರಾಧಾಕೃಷ್ಣನ್ ನಗರದ ಮಾರುತಿ ದೇವಸ್ಥಾನದ ಆವರಣ ಹಾಗೂ ಮುಖ್ಯ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ನಗರಸಭೆಯ ಟ್ರ್ಯಾಕ್ಟರ್, ಲೋಡರ್ಸ್ ಹಾಗೂ ಜೆಸಿಬಿ ಹಾಗೂ ನಗರಸಭೆಯ ಪೌರ ಕಾರ್ಮಿಕರು ಪಾಲ್ಗೊಂಡು ಸ್ವಚ್ಛತಾ ಅಭಿಮಾನದಲ್ಲಿ ಕಸಗಳ ವಿಲೇವಾರಿ ಮಾಡಿದರು. ನಗರಸಭೆ ಅಧಿಕಾರಿ ಎಂ. ಎಂ. ಮಕಾನದಾರ, ಸಿ.ಆರ್. ಹಾದಿಮನಿ, ಕೆಂಚಪ್ಪ ಪೂಜಾರ, ಸಣ್ಣಪ್ಪ ಬೋಲೆಮ್ಮನವರ, ಆರ್. ಕೋಕಲೆ ಹಾಗೂ ನಗರಸಭೆಯ ಪೌರಕಾರ್ಮಿಕರು ಈ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಿದರು.
ನಗರಸಭೆಯ ಸದಸ್ಯ ಎಂ.ಸಿ. ಶೇಖ, ಉದಯಗೌಡ ಅಮಾತಿಗೌಡರ, ಕೊಣ್ಣೂರ, ಬಿಳೆಯಲಿ, ವಿಶ್ವನಾಥ ಪಾಟೀಲ, ಪ್ರಶಾಂತ ಸಂದಿಗೌಡರ, ಅಪ್ಸರ ಬಾಗಲಕೋಟ, ಅಂದಪ್ಪ ಬಚಲಾಪುರ, ರವಿ ಗುಜಮಾಗಡಿ, ಬಾಬು ಶಿದ್ಲಿಂಗ, ರಾಕೇಶ ಹುಯಿಲಗೋಳ, ದೀಪಕ ಕಲಾಲ, ಇಮ್ರಾನ ಕಲೆಗಾರ, ಗಜಾನನ ಹಬೀಬ, ಸಲೀಮ ಕಿತ್ತೂರ, ಪವನ ಶಾಂತಗಿರಿ, ದಾದಪೀರ ಯಕಲಾಸಾಪುರ, ರವಿ ಮಡಿವಾಳರ, ಅನಿಲ ಶೆಟ್ಟರ, ರಾಜು ಸೂರಪ್ಪಗೌಡ್ರ, ಶ್ರೀನಿವಾಸ ಸೋಮಸಾಳೆ, ಸಿದ್ದು ಸಾಲಿಮಠ, ನಾರಾಯಣ ಶಿದ್ಲಿಂಗ, ವಿನಾಯಕ ಶಿದ್ಲಿಂಗ್, ಕೃಷ್ಣಾ ಮೇರವಾಡೆ ಇದ್ದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ನಗರಸಭೆಯ ಟ್ರ್ಯಾಕ್ಟರ್, ಲೋಡರ್ಸ್ ಹಾಗೂ ಜೆಸಿಬಿ ಹಾಗೂ ನಗರಸಭೆಯ ಪೌರ ಕಾರ್ಮಿಕರು ಪಾಲ್ಗೊಂಡು ಸ್ವಚ್ಛತಾ ಅಭಿಮಾನದಲ್ಲಿ ಕಸಗಳ ವಿಲೇವಾರಿ ಮಾಡಿದರು. ನಗರಸಭೆ ಅಧಿಕಾರಿ ಎಂ. ಎಂ. ಮಕಾನದಾರ, ಸಿ.ಆರ್. ಹಾದಿಮನಿ, ಕೆಂಚಪ್ಪ ಪೂಜಾರ, ಸಣ್ಣಪ್ಪ ಬೋಲೆಮ್ಮನವರ, ಆರ್. ಕೋಕಲೆ ಹಾಗೂ ನಗರಸಭೆಯ ಪೌರಕಾರ್ಮಿಕರು ಈ ಸ್ವಚ್ಛತಾ ಕಾರ್ಯಕ್ಕೆ ಸಹಕಾರ ನೀಡಿದರು.
ನಗರಸಭೆಯ ಸದಸ್ಯ ಎಂ.ಸಿ. ಶೇಖ, ಉದಯಗೌಡ ಅಮಾತಿಗೌಡರ, ಕೊಣ್ಣೂರ, ಬಿಳೆಯಲಿ, ವಿಶ್ವನಾಥ ಪಾಟೀಲ, ಪ್ರಶಾಂತ ಸಂದಿಗೌಡರ, ಅಪ್ಸರ ಬಾಗಲಕೋಟ, ಅಂದಪ್ಪ ಬಚಲಾಪುರ, ರವಿ ಗುಜಮಾಗಡಿ, ಬಾಬು ಶಿದ್ಲಿಂಗ, ರಾಕೇಶ ಹುಯಿಲಗೋಳ, ದೀಪಕ ಕಲಾಲ, ಇಮ್ರಾನ ಕಲೆಗಾರ, ಗಜಾನನ ಹಬೀಬ, ಸಲೀಮ ಕಿತ್ತೂರ, ಪವನ ಶಾಂತಗಿರಿ, ದಾದಪೀರ ಯಕಲಾಸಾಪುರ, ರವಿ ಮಡಿವಾಳರ, ಅನಿಲ ಶೆಟ್ಟರ, ರಾಜು ಸೂರಪ್ಪಗೌಡ್ರ, ಶ್ರೀನಿವಾಸ ಸೋಮಸಾಳೆ, ಸಿದ್ದು ಸಾಲಿಮಠ, ನಾರಾಯಣ ಶಿದ್ಲಿಂಗ, ವಿನಾಯಕ ಶಿದ್ಲಿಂಗ್, ಕೃಷ್ಣಾ ಮೇರವಾಡೆ ಇದ್ದರು.