ಆ್ಯಪ್ನಗರ

ಸ್ವಚ್ಛತೆ, ಸಸಿ ನೆಡುವ ಕಾರ್ಯಕ್ರಮ

ಗದಗ : ನಗರದ ವಾರ್ಡ್‌ ನಂ.33 ವೀರೇಶ್ವರ ನಗರದ ಈಶ್ವರ ದೇವಸ್ಥಾನ ಆವರಣದಲ್ಲಿ ಸ್ನೇಹ ಬಳಗದ ವತಿಯಿಂದ ಸ್ವಚ್ಛತಾ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

Vijaya Karnataka 23 Jul 2019, 5:00 am
ಗದಗ : ನಗರದ ವಾರ್ಡ್‌ ನಂ.33 ವೀರೇಶ್ವರ ನಗರದ ಈಶ್ವರ ದೇವಸ್ಥಾನ ಆವರಣದಲ್ಲಿ ಸ್ನೇಹ ಬಳಗದ ವತಿಯಿಂದ ಸ್ವಚ್ಛತಾ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
Vijaya Karnataka Web GDG-22salim6
ಗದಗನಲ್ಲಿ ಸ್ನೇಹ ಬಳಗದ ವತಿಯಿಂದ ಸ್ವಚ್ಛತಾ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಈಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಬಸವಂತಪ್ಪ ನವನಳ್ಳಿಗೌಡ್ರ ಹಾಗೂ ಸದಸ್ಯರು ಭಾಗವಹಿಸಿದ್ದರು. ನಗರದ ನಿವಾಸಿಗಳಾದ ಶ್ರೀಶೈಲಪ್ಪ ಚಳಗೇರಿ, ಜಗನ್ನಾಥಸಾ ಭಾಂಡಗೆ, ವಿ. ಬಿ. ಹಾಳಕೇರಿ, ಹಿರೇಮಠ, ಸಿದ್ದಲೀಂಗಯ್ಯ ಹೊಸಮಠ, ರವಿ ಹೊನಗುಡಿ, ಮಂಜುನಾಥ ವೀರಲಿಂಗಯ್ಯನಮಠ, ಪ್ರಶಾಂತ ನಾಯ್ಕರ, ಎಸ್‌. ಕೆ. ಬೇಲೂರ, ಲಕ್ಷ್ಮಣ ಕಲಬುರ್ಗಿ, ನಿಸರ್ಗ ಟ್ರೇಡರ್ಸ್‌ನ ಮಾಲೀಕ ಶಾ, ಕಿಶನ ಐ ಮೇರವಾಡೆ, ರಾಘವೇಂದ್ರ ಮಹೇಂದ್ರಕರ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ