ಆ್ಯಪ್ನಗರ

ಕುಸಿದ ಮನೆ : ಎತ್ತು 2ಆಕಳು ಸಾವು

ಮುಳಗುಂದ :ಭಾರಿ ಮಳೆಗೆ ಮನೆಯ ಛಾವಣಿ ಕುಸಿದು ಒಂದು ಎತ್ತು ಹಾಗೂ 2ಆಕಳು ಸಾವನ್ನಪ್ಪಿದ ಘಟನೆ ಸಮೀಪದ ಸೊರಟೂರ ಮತ್ತು ಯಲಿಶಿರುಂದದಲ್ಲಿ ನಡೆದಿದೆ.

Vijaya Karnataka 10 Aug 2019, 6:58 pm
ಮುಳಗುಂದ :ಭಾರಿ ಮಳೆಗೆ ಮನೆಯ ಛಾವಣಿ ಕುಸಿದು ಒಂದು ಎತ್ತು ಹಾಗೂ 2ಆಕಳು ಸಾವನ್ನಪ್ಪಿದ ಘಟನೆ ಸಮೀಪದ ಸೊರಟೂರ ಮತ್ತು ಯಲಿಶಿರುಂದದಲ್ಲಿ ನಡೆದಿದೆ.
Vijaya Karnataka Web collapsed house ox 2 fatal death
ಕುಸಿದ ಮನೆ : ಎತ್ತು 2ಆಕಳು ಸಾವು


ಸೊರಟೂರ ಗ್ರಾಮದ ನಿವಾಸಿ ಯಲ್ಲಪ್ಪ ಪುಟ್ಟಣ್ಣವರ ಮನೆಯ ಛಾವಣಿ ಸತತ ಮಳೆ ಸುರಿಯುತ್ತಿರುವುದರಿಂದ ಶುಕ್ರವಾರ ಬೆಳಗ್ಗೆ ಒಂದು ಎತ್ತು ಸಾವಿಗೀಡಾಗಿದೆ. ಯಲಿಶಿರುಂದ ಗ್ರಾಮದ ಲಕ್ಷ ್ಮವ್ವ ಮೈಲಾರಪ್ಪ ಶಿರಹಟ್ಟಿ ಎಂಬವರ ಮನೆ ಛಾವಣಿ ಕುಸಿದು 2ಆಕಳು ಸಾವಿಗೀಡಾವೆ.

ಸ್ಥಳಕ್ಕೆ ಮುಳಗುಂದ ಠಾಣೆ ಎಎಸ್‌ಐ ದೊಡ್ಡಮನಿ ಭೇಟಿನೀಡಿ ಪರಿಶಿಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ