ಆ್ಯಪ್ನಗರ

ವಸತಿ ನಿರ್ಮಾಣ ಬೇಗ ಮುಗಿಸಿ

ಗದಗ: ಯೋಜನೆಗಳು ಯಶಸ್ವಿಯಾಗಲು ಕೆಳಮಟ್ಟದಿಂದ ಮೆಲ್ಪಟ್ಟದವರೆಗೆ ಯೋಜನಾ ಕಾರ್ಯಾಗಾರಗಳ ರೂಪರೇಷೆ ತುಂಬಾ ಅಗತ್ಯ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

Vijaya Karnataka 7 Jul 2019, 5:00 am
ಗದಗ: ಯೋಜನೆಗಳು ಯಶಸ್ವಿಯಾಗಲು ಕೆಳಮಟ್ಟದಿಂದ ಮೆಲ್ಪಟ್ಟದವರೆಗೆ ಯೋಜನಾ ಕಾರ್ಯಾಗಾರಗಳ ರೂಪರೇಷೆ ತುಂಬಾ ಅಗತ್ಯ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.
Vijaya Karnataka Web complete housing construction soon
ವಸತಿ ನಿರ್ಮಾಣ ಬೇಗ ಮುಗಿಸಿ


ಶನಿವಾರ ಜಿಪಂ ಸಭಾಂಣಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಬೇಕು ಅ.2ರೊಳಗಾಗಿ ಶೌಚಾಲಯವನ್ನು ಬಳಸುವುದರ ಜತೆಗೆ ಸ್ವಚ್ಛತೆ ಕಾಪಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಗದಗ ತಾಲೂಕಿಗೆ ತುಂಗಾಭದ್ರ ನದಿಯಿಂದ ನೀರು ಪೂರೈಕೆ ಸಂಬಂಧಿಸಿದಂತೆ ಪ್ರತಿ ಕುಟುಂಬಕ್ಕೆ ನಳದ ವ್ಯವಸ್ಥೆ ಜೋಡನೆ ಮಾಡಿ ಕೆಲಸ ಪೂರ್ಣಗೊಳಿಸಬೇಕು. ಮಾ. 16 ರೊಳಗಾಗಿ ಗ್ರಾಮೀಣ ಭಾಗದ ಎಲ್ಲ ವಸತಿ ರಹಿತರಿಗೆ ವಸತಿ ನಿರ್ಮಾಣ ಮಾಡಿ ಆ.15 ರೊಳಗಾಗಿ ಮನೆ ಕಟ್ಟು ಕೆಲಸ ಪೂರ್ಣವಾಗಬೇಕು. ಜಿಪಂ ಅಧಿಕಾರಿಗಳು ಸಂಪೂರ್ಣವಾಗಿ ಕೆಲಸ ಮಾಡಲು ಮುಂದಾಗಬೇಕು. ಶಾಲಾ ಮಕ್ಕಳ ನೊಂದಣಿ ಮಾಡಲು ವಿಶೇಷ ಪ್ರತಿನಿಧಿಗಳನ್ನು ನೇಮಕ ಮಾಡಬೇಕು. ಸ್ವಚ್ಛತೆ, ಆರೋಗ್ಯ, ಸಾಲದ ವ್ಯವಸ್ಥೆ, ಕೃಷಿಯ ಬಗ್ಗೆ ಬೀಜ ವಿತರಣೆ ಮಾಡಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ