ಆ್ಯಪ್ನಗರ

ಇಂದು ಅಭಿನಂದನಾ ಸಮಾರಂಭ

ಗಜೇಂದ್ರಗಡ : ಪಟ್ಟಣದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಶಿ ಅವರಿಂದ ರೋಣ ಕ್ಷೇತ್ರದ ಮತದಾ ರರಿಗೆ ಅಭಿನಂದನಾ ಸಮಾರಂಭ ಜೂ. 8 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ.

Vijaya Karnataka 8 Jun 2019, 5:00 am
ಗಜೇಂದ್ರಗಡ : ಪಟ್ಟಣದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಶಿ ಅವರಿಂದ ರೋಣ ಕ್ಷೇತ್ರದ ಮತದಾ ರರಿಗೆ ಅಭಿನಂದನಾ ಸಮಾರಂಭ ಜೂ. 8 ರಂದು ಬೆಳಗ್ಗೆ 10.30 ಕ್ಕೆ ನಡೆಯಲಿದೆ.
Vijaya Karnataka Web congratulation ceremony today
ಇಂದು ಅಭಿನಂದನಾ ಸಮಾರಂಭ


ಶಾಸಕ ಕಳಕಪ್ಪ ಬಂಡಿ ಅಧ್ಯಕ್ಷ ತೆ ವಹಿಸುವರು. ರೋಣ ಕ್ಷೇತ್ರದ ಎಲ್ಲ ಗ್ರಾಮಗಳ ಬಿಜೆಪಿ ಕಾರ‍್ಯಕರ್ತರು ಪಾಲ್ಗೊಳ್ಳಬೇಕೆಂದು ರೋಣ ಮಂಡಳ ಬಿಜೆಪಿ ಐಟಿ ಸೆಲ್‌ ಅಧ್ಯಕ್ಷ ರಾಜೇಂದ್ರ ಘೊರ್ಪಡೆ, ನಗರ ಘಟಕ ಅಧ್ಯಕ್ಷ ಅಶೋಕ ವನ್ನಾಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ