ಆ್ಯಪ್ನಗರ

ಕಾಂಗ್ರೆಸ್‌ ವಿಜಯೋತ್ಸವ

ಗದಗ: ಜಾರ್ಖಂಡ ವಿಧಾನಸಭಾ ಚುನಾವಣೆಯಲ್ಲಿಕಾಂಗ್ರೆಸ್‌ ಪಕ್ಷದ ಮೈತ್ರಿ ಕೂಟದಿಂದ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾಯುವ ಕಾಂಗ್ರೆಸ್‌ ಸಮಿತಿ ಹಾಗೂ ಜಿಲ್ಲಾಪರಿಶಿಷ್ಟ ವಿಭಾಗ ಹಾಗೂ ಜಿಲ್ಲಾಅಲ್ಪಸಂಖ್ಯಾತರ ಘಟಕದ ವತಿಯಿಂದ ನಗರದ ಹುಯಿಲಗೋಳ ನಾರಾಯಣ ವೃತ್ತದಲ್ಲಿವಿಜಯೋತ್ಸವ ಆಚರಿಸಲಾಯಿತು.

Vijaya Karnataka 26 Dec 2019, 5:00 am
ಗದಗ: ಜಾರ್ಖಂಡ ವಿಧಾನಸಭಾ ಚುನಾವಣೆಯಲ್ಲಿಕಾಂಗ್ರೆಸ್‌ ಪಕ್ಷದ ಮೈತ್ರಿ ಕೂಟದಿಂದ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾಯುವ ಕಾಂಗ್ರೆಸ್‌ ಸಮಿತಿ ಹಾಗೂ ಜಿಲ್ಲಾಪರಿಶಿಷ್ಟ ವಿಭಾಗ ಹಾಗೂ ಜಿಲ್ಲಾಅಲ್ಪಸಂಖ್ಯಾತರ ಘಟಕದ ವತಿಯಿಂದ ನಗರದ ಹುಯಿಲಗೋಳ ನಾರಾಯಣ ವೃತ್ತದಲ್ಲಿವಿಜಯೋತ್ಸವ ಆಚರಿಸಲಾಯಿತು.
Vijaya Karnataka Web congress triumphs
ಕಾಂಗ್ರೆಸ್‌ ವಿಜಯೋತ್ಸವ


ಜಿಲ್ಲಾಪರಿಶಿಷ್ಟ ವಿಭಾಗದ ಅಧ್ಯಕ್ಷ ಬಸವರಾಜ ಕಡೇಮನಿ , ಜಿಲ್ಲಾಅಲ್ಪಸಂಖ್ಯಾತರ ಅಧ್ಯಕ್ಷ ಉಮರ್‌ಫಾರೂಖ ಹುಬ್ಬಳ್ಳಿ, ಸರ್ಫರಾಜ ಬಬರ್ಚಿ, ಭಾಷಾಸಾಬ ಮಲ್ಲಸಮುದ್ರ, ಶಂಭು ಕಾಳೆ, ಉಮರಫಾರೂಖ ಬಾರೀಗಿಡಿದ, ಮಹ್ಮದ ಶಾಲಗಾರ, ಅನ್ವರ ನದಾಫ್‌, ನವೀನ ಭಂಡಾರಿ, ಪ್ರವೀಣ ಜಂತ್ಲಿ, ಮಿಲ್ಲಂದ ಕಾಳೆ, ವಿನೋದ ಶಿದ್ಲಿಂಗ, ಮಹ್ಮದ ಬೆಟಗೇರಿ, ರಾಜಾಸಾಬ ರೋಣದ, ಮೋಹನ ಚಂದಪ್ಪನವರ, ಅಂದಾನಪ್ಪ ಭರಡಿ, ಗೌಸಮೋದಿನ ಹುಯಿಲಗೋಳ, ಶಿರಹಟ್ಟಿ, ಶಾಬಾಜ ಮುಲ್ಲಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ