ಟಿಸಿ ವಿಫಲವಾದರೆ ಸಂಪರ್ಕಿಸಿ
ಲಕ್ಷ್ಮೇಶ್ವರ: ಹೆಸ್ಕಾಂ ಲಕ್ಷೆತ್ರ್ಮೕಶ್ವರ ಉಪವಿಭಾಗದ ವ್ಯಾಪ್ತಿಯ ಎಲ್ಲಗ್ರಾಹಕರು ತಮ್ಮ ನೀರಾವರಿ ಪಂಪ್ಸೆಟ್ ವಿದ್ಯುತ್ ಪರಿವರ್ತಕ ವಿಫಲವಾದಲ್ಲಿಕೂಡಲೇ ಸಂಬಂಧಿಸಿದ ಶಾಖಾಧಿಕಾರಿಗೆ ತಿಳಿಸಬೇಕು.
Vijaya Karnataka 20 Oct 2019, 5:00 am
ಲಕ್ಷ್ಮೇಶ್ವರ: ಹೆಸ್ಕಾಂ ಲಕ್ಷೆತ್ರ್ಮೕಶ್ವರ ಉಪವಿಭಾಗದ ವ್ಯಾಪ್ತಿಯ ಎಲ್ಲಗ್ರಾಹಕರು ತಮ್ಮ ನೀರಾವರಿ ಪಂಪ್ಸೆಟ್ ವಿದ್ಯುತ್ ಪರಿವರ್ತಕ ವಿಫಲವಾದಲ್ಲಿಕೂಡಲೇ ಸಂಬಂಧಿಸಿದ ಶಾಖಾಧಿಕಾರಿಗೆ ತಿಳಿಸಬೇಕು.
ವಿಫಲವಾದ ಪರಿವರ್ತಕ ಬದಲಾಯಿಸಲು ಯಾವ ಅಧಿಕಾರಿಗಳಿಗೂ ಅಥವಾ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಹಣ ನೀಡಬಾರದು.ಗ್ರಾಹಕರು ಯಾವುದೋ ಕೆಲಸಕ್ಕೂ ಅಧಿಕಾರಿಗಳಿಗೆ ಅಥವಾ ಸಿಬ್ಬಂದಿಗೆ ಹಣ ಕೊಡುವುದು ಮತ್ತು ಅಧಿಕಾರಿಗಳು, ಸಿಬ್ಬಂದಿ ಹಣ ಸ್ವೀಕರಿಸುವುದು ಕಾನೂನು ಬಾಹಿರವಾಗಿರುತ್ತದೆ. ಒಂದು ವೇಳೆ ಗ್ರಾಹಕರು ಹಣ ನೀಡಿದಲ್ಲಿಕಡ್ಡಾಯವಾಗಿ ರಸೀದಿ ಪಡೆಯಬೇಕು. ಮುಂದುವರಿದು ಅಧಿಕಾರಿಗಳು ಅಥವಾ ಸಿಬ್ಬಂದಿ ಹಣ ನಿರೀಕ್ಷಿಸಿದ್ದಲ್ಲಿಕೂಡಲೇ ಹೆಸ್ಕಾಂ ಲಕ್ಷೆತ್ರ್ಮೕಶ್ವರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಟಿ.ಅರುಲ್ರಾಜ್ (ಮೊ.9448472269 )ಅಥವಾ ಹೆಸ್ಕಾಂ ಸಹಾಯವಾಣಿ 1915 ಗೆ ಸಂಪರ್ಕಿಸಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟನೆಯಲ್ಲಿತಿಳಿಸಿದ್ದಾರೆ.
ವಿಫಲವಾದ ಪರಿವರ್ತಕ ಬದಲಾಯಿಸಲು ಯಾವ ಅಧಿಕಾರಿಗಳಿಗೂ ಅಥವಾ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಹಣ ನೀಡಬಾರದು.ಗ್ರಾಹಕರು ಯಾವುದೋ ಕೆಲಸಕ್ಕೂ ಅಧಿಕಾರಿಗಳಿಗೆ ಅಥವಾ ಸಿಬ್ಬಂದಿಗೆ ಹಣ ಕೊಡುವುದು ಮತ್ತು ಅಧಿಕಾರಿಗಳು, ಸಿಬ್ಬಂದಿ ಹಣ ಸ್ವೀಕರಿಸುವುದು ಕಾನೂನು ಬಾಹಿರವಾಗಿರುತ್ತದೆ. ಒಂದು ವೇಳೆ ಗ್ರಾಹಕರು ಹಣ ನೀಡಿದಲ್ಲಿಕಡ್ಡಾಯವಾಗಿ ರಸೀದಿ ಪಡೆಯಬೇಕು. ಮುಂದುವರಿದು ಅಧಿಕಾರಿಗಳು ಅಥವಾ ಸಿಬ್ಬಂದಿ ಹಣ ನಿರೀಕ್ಷಿಸಿದ್ದಲ್ಲಿಕೂಡಲೇ ಹೆಸ್ಕಾಂ ಲಕ್ಷೆತ್ರ್ಮೕಶ್ವರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಟಿ.ಅರುಲ್ರಾಜ್ (ಮೊ.9448472269 )ಅಥವಾ ಹೆಸ್ಕಾಂ ಸಹಾಯವಾಣಿ 1915 ಗೆ ಸಂಪರ್ಕಿಸಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟನೆಯಲ್ಲಿತಿಳಿಸಿದ್ದಾರೆ.