ಆ್ಯಪ್ನಗರ

ಸಂವಾದ ಕಾರ್ಯಕ್ರಮ ನಾಳೆ

ನರೇಗಲ್ಲ: ರೋಣ ಮತ್ತು ಗಜೇಂದ್ರಗಡ ತಾಲೂಕಿನ ಸರಕಾರಿ ಅನುದಾನಿತ ಹಾಗೂ ಅನುದಾನರಹಿತ ಪ.ಪೂ ಮಹಾವಿದ್ಯಾಲಯಗಳ ಪಾಚಾರ್ಯರಿಗೆ ಸ್ಥಳೀಯ ಅನ್ನದಾನೇಶ್ವರ ಪ.ಪೂ ಮಹಾವಿದ್ಯಾಲಯದಲ್ಲಿಆ.31 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ 2020 ಮಾರ್ಚ್ ತಿಂಗಳಲ್ಲಿನಡೆಯುವ ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಳ ಹಾಗೂ ಸುಧಾರಣ ಕ್ರಮ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.

Vijaya Karnataka 30 Aug 2019, 5:00 am
ನರೇಗಲ್ಲ: ರೋಣ ಮತ್ತು ಗಜೇಂದ್ರಗಡ ತಾಲೂಕಿನ ಸರಕಾರಿ ಅನುದಾನಿತ ಹಾಗೂ ಅನುದಾನರಹಿತ ಪ.ಪೂ ಮಹಾವಿದ್ಯಾಲಯಗಳ ಪಾಚಾರ್ಯರಿಗೆ ಸ್ಥಳೀಯ ಅನ್ನದಾನೇಶ್ವರ ಪ.ಪೂ ಮಹಾವಿದ್ಯಾಲಯದಲ್ಲಿಆ.31 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ 2020 ಮಾರ್ಚ್ ತಿಂಗಳಲ್ಲಿನಡೆಯುವ ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಳ ಹಾಗೂ ಸುಧಾರಣ ಕ್ರಮ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
Vijaya Karnataka Web conversation program tomorrow
ಸಂವಾದ ಕಾರ್ಯಕ್ರಮ ನಾಳೆ


ರೋಣ-ಗಜೇಂದ್ರಗಡ ತಾಲೂಕಿನ ಪ್ರಾಚಾರ್ಯರು ಮತ್ತು ಎಲ್ಲಉಪನ್ಯಾಸಕರಿಗೆ ಆಯೋಜಿಸಲಾಗಿದೆ. ಸದರಿ ದಿನದ ತರಗತಿಗಳನ್ನು ಭಾನುವಾರ ನಡೆಸಲಾಗುತ್ತಿದ್ದು ಎರಡು ತಾಲೂಕಿನ ಎಲ್ಲಉಪನ್ಯಾಸಕರು ಕಡ್ಡಾಯವಾಗಿ ಕಾರ್ಯಾಗಾರದಲ್ಲಿಪಾಲ್ಗೊಳ್ಳಬೇಕೆಂದು ಗದಗ ಜಿಲ್ಲಾಉಪನಿದೇರ್ಶಕರ ಕಚೇರಿ ಆದೇಶ ಹೊರಡಿಸಿದೆ ಎಂದು ಅನ್ನದಾನೇಶ್ವರ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ವೈ. ಸಿ ಪಾಟೀಲ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ