ಆ್ಯಪ್ನಗರ

ಕೊರೊನಾ : ಪೌರ ಕಾರ್ಮಿಕರಿಗೆ ಸುರಕ್ಷಾ ಪರಿಗಳ ವಿತರಣೆ

ನರಗುಂದ: ಸೂರ್ಯ ಹುಟ್ಟುವ ಮೊದಲೆ ಕಸ ಗೂಡಿಸಿ, ಊರನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ವ್ಯಯಕ್ತಿಕ ಸ್ವಚ್ಛತೆ ಆರೋಗ್ಯದ ಗಮನ ಕೊಡಬೇಕಾಗಿದೆ.ಜತೆಗೆ ಕೊರೊನಾ ವೈರಸ್‌ ಬಂದಿರುವ ಈ ಸಂದರ್ಭದಲ್ಲಿಕಾರ್ಮಿಕರ ವ್ಯಯಕ್ತಿಕ ಸ್ವಚ್ಚತೆಗೆ ನಿಗಾವಹಿಸಿದ ಪುರಸಭೆ ಎಲ್ಲಪೌರ ಕಾರ್ಮಿಕರಿಗೆ ಸುರಕ್ಷಾ ಪರಿಗಳನ್ನು ವಿತರಿಸಿದೆ.

Vijaya Karnataka 21 Mar 2020, 5:00 am
ನರಗುಂದ: ಸೂರ್ಯ ಹುಟ್ಟುವ ಮೊದಲೆ ಕಸ ಗೂಡಿಸಿ, ಊರನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ವ್ಯಯಕ್ತಿಕ ಸ್ವಚ್ಛತೆ ಆರೋಗ್ಯದ ಗಮನ ಕೊಡಬೇಕಾಗಿದೆ.ಜತೆಗೆ ಕೊರೊನಾ ವೈರಸ್‌ ಬಂದಿರುವ ಈ ಸಂದರ್ಭದಲ್ಲಿಕಾರ್ಮಿಕರ ವ್ಯಯಕ್ತಿಕ ಸ್ವಚ್ಚತೆಗೆ ನಿಗಾವಹಿಸಿದ ಪುರಸಭೆ ಎಲ್ಲಪೌರ ಕಾರ್ಮಿಕರಿಗೆ ಸುರಕ್ಷಾ ಪರಿಗಳನ್ನು ವಿತರಿಸಿದೆ.
Vijaya Karnataka Web corona delivery of safety tools for civilian workers
ಕೊರೊನಾ : ಪೌರ ಕಾರ್ಮಿಕರಿಗೆ ಸುರಕ್ಷಾ ಪರಿಗಳ ವಿತರಣೆ


ಇಲ್ಲಿನ ಪುರಸಭೆಯಲ್ಲಿಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಬೂಟು, ಮಾಸ್ಕ್‌, ಹೆಲ್ಮೆಟ್‌, ಹ್ಯಾಂಡ್‌ ಗ್ಲೌವ್ಸ, ಏಪ್ರಾನ್‌, ಸಮವಸ್ತ್ರ, ರೇಡಿಯಂ ಜಾಕೇಟ್‌ ಸೇರಿದಂತೆ ಇತರ ಸಾಮಗ್ರಿಗಳನ್ನು ಮುಖ್ಯಾಧಿಕಾರಿ ಎಸ್‌.ಎಂ.ಬ್ಯಾಳಿ ವಿತರಿಸಿ ನಿತ್ಯವೂ ಕೆಲಸದ ಸಂದರ್ಭದಲ್ಲಿಸುರಕ್ಷಾ ಕವಚ ಹಾಕಿಕೊಂಡು ವ್ಯಯಕ್ತಿಕ ಸ್ವಚ್ಛತೆ, ಆರೋಗ್ಯದ ಕಡೆ ಗಮನ ಕೊಡಬೇಕು. ಕೊರೊನಾ ವೈರಸ್‌ ಗುಣಲಕ್ಷಣ ಕಂಡು ಬಂದಲ್ಲಿತಕ್ಷಣ ಪುರಸಭೆಗೆ ತಿಳಿಸಿ ಸರಕಾರಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ಸಲಹೆ ನೀಡಿದರು.

ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ ಗವಿಮಠ, ಬಸವರಾಜ ಚಲವಾದಿ, ಸ್ಯಾನಿಟರಿ ಸೂಪರವೈಜರ್‌ ವಿ.ಕೆ.ದೊಡಮನಿ, ಡಿ.ಆರ್‌.ಜೋರಂ, ಆರ್‌.ಎಸ್‌.ಕೆರೂರ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ