ಆ್ಯಪ್ನಗರ

ಕೊರೊನಾ ಮುನ್ನೆಚ್ಚರಿಕೆ ಅವಶ್ಯ

ನರಗುಂದ: ಒಬ್ಬರಿಂದ ಒಬ್ಬರಿಗೆ ಬೇಗವಾಗಿ ಹರಡುವ ಕೊರೊನಾ ಸಂಕ್ರಾಮಿಕ ರೋಗದ ಮುನ್ನೆಚ್ಚರಿಕೆ ವಹಿಸಬೇಕು. ಕೆಮ್ಮು, ಸತತ ಜ್ವರ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ಸ್ನೇಹ ಸಂಜೀವಿನಿ ಸಂಸ್ಥೆ ಕಾರ್ಯದರ್ಶಿ ಕಿರಣ ಮಳಲಿ ಸಲಹೆ ನೀಡಿದರು.

Vijaya Karnataka 7 Mar 2020, 5:00 am
ನರಗುಂದ: ಒಬ್ಬರಿಂದ ಒಬ್ಬರಿಗೆ ಬೇಗವಾಗಿ ಹರಡುವ ಕೊರೊನಾ ಸಂಕ್ರಾಮಿಕ ರೋಗದ ಮುನ್ನೆಚ್ಚರಿಕೆ ವಹಿಸಬೇಕು. ಕೆಮ್ಮು, ಸತತ ಜ್ವರ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆಯುವಂತೆ ಸ್ನೇಹ ಸಂಜೀವಿನಿ ಸಂಸ್ಥೆ ಕಾರ್ಯದರ್ಶಿ ಕಿರಣ ಮಳಲಿ ಸಲಹೆ ನೀಡಿದರು.
Vijaya Karnataka Web corona precaution is essential
ಕೊರೊನಾ ಮುನ್ನೆಚ್ಚರಿಕೆ ಅವಶ್ಯ


ತಡಹಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಹಾಗೂ ಗ್ರಾಮಾಭಿವೃದ್ಧಿ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿಕೊರೊನಾ ರೋಗದ ಅರಿವು ಕಾರ್ಯಕ್ರಮದಲ್ಲಿಮಾತನಾಡಿದರು. ಕೆಮ್ಮುವುದು, ಶೀನುವುದರಿಂದ ರೋಗ ಬೇಗ ಹರಡುವ ಕಾರಣ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ರೋಗದಿಂದ ರಕ್ಷಣೆ ಪಡೆಯಬೇಕು ಎಂದರು. ಸಂಸ್ಥೆ ಅಧ್ಯಕ್ಷ ಸಿದ್ದಪ್ಪ ನಲವಡೆ ಮಾತನಾಡಿ, ಗ್ರಾಮ, ತಾಲೂಕು, ಜಿಲ್ಲೆಗೆ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್‌ಗಳನ್ನು, ಕೈ ವಸ್ತಗಳನ್ನು ಬಳಸಿ ಸಾರ್ವಜನಿಕ ಸ್ಥಳಗಳಲ್ಲಿಸಂಚರಿಸಬೇಕು. ಉಸಿರಾಟದ ತೊಂದರೆಯಾದರಲ್ಲಿ, ತೀವ್ರ ಜ್ವರ ಮತ್ತು ಕೆಮ್ಮು ಕಾಡುತ್ತಿದ್ದಂತೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ